Message List: 12,188
S.No Message Title Message State Created By Creation Date Status Action
201 Weather Forecast & benefits of Greenmanuring ନମସ୍କାର କଟକ ଜିଲ୍ଲା ର ମାହାଙ୍ଗା, ଟାଙ୍ଗୀ ଓ ନିଶ୍ଚିନ୍ତକୋଇଲି ବ୍ଲକର ସମସ୍ତ ଚାଷୀଭାଇ ମାନଙ୍କୁ ଭୋଡାଫୋନ ଆଇଡିଆ ସହଯୋଗରେ ସଲିଡାରିଡାଡ ଏବଂ ଶରତ କର & ଅନିମା କର ଫାଉଣ୍ଡେସନର ମିଳିତ ପ୍ରଚେଷ୍ଟାରେ ଚାଲୁଥିବା ଅଭିନବ କୃଷି ପ୍ରକଳ୍ପକୁ ସ୍ଵାଗତ କରାଯାଉଛି । ଆଗାମୀ ୧୦ ଜୁନ ରୁ ୧୬ ଜୁନ ମଧ୍ୟରେ ମାହାଙ୍ଗା, ଟାଙ୍ଗୀ ଓ ନିଶ୍ଚିନ୍ତକୋଇଲି ବ୍ଲକରେ ୦.୪-୬ମି.ମି.ବୃଷ୍ଟିପାତର ସମ୍ଭାବନା ରହିଛି ଏବଂ ସର୍ବତ୍ର ସର୍ବାଧିକ ତାପମାତ୍ରା ୨୭°C-୩୭°C ମଧ୍ୟରେ ରହିବ। ୧.ସବୁଜ ସାର ହେଉଛି ଏକ ପ୍ରାକୃତିକ ଓ ସ୍ଥାୟୀ କୃଷି ପଦ୍ଧତି, ଯେଉଁଥିରେ ଆମେ ଧନିଚା ପରି ଡାଲି ଜାତୀୟ ଫସଲକୁ ମୁଖ୍ୟ ଫସଲ ଲଗାଇବା ପୂର୍ବରୁ ଜମିରେ ବୁଣାଯାଏ। ୨. ବିହନ ବୁଣିବା ପରେ ଫସଲକୁ ପ୍ରାୟ ୪୦-୪୫ଦିନ ବୃଦ୍ଧି ପାଇବାକୁ ଦିଆଯାଏ ଏବଂ ଫୁଲ ଆସିବା ପୂର୍ବରୁ ହଳ ଦ୍ୱାରା ମାଟିରେ ମିଶାଇ ଦିଆଯାଏ। ୩. ଏହି ସବୁଜ ଗଛଗୁଡ଼ିକ ପଚି ମାଟିରେ ଜୈବ ପଦାର୍ଥ ଓ ଯବକ୍ଷାରଜାନ ବୃଦ୍ଧି କରିଥାଏ, ଯାହା ମାଟିର ଉର୍ବରତା, ଜଳ ଧାରଣ କ୍ଷମତା ଓ ମୃତ୍ତିକା ଗଠନକୁ ବୃଦ୍ଧିକରେ। ୪. ସବୁଜ ସାର ବ୍ୟବହାର କରିବା ଦ୍ୱାରା ଉପକାରୀ ଅଣୁଜୀବମାନଙ୍କ ସଂଖ୍ୟା ବଢ଼େ, ଏବଂ ରାସାୟନିକ ସାରର ଆବଶ୍ୟକତା କମ କରାଏ ଏବଂ ଫସଲର ଉତ୍ପାଦନ ଓ ଗୁଣବତ୍ତା ବୃଦ୍ଧି ପାଏ। ୫.ତେଣୁ ସବୁଜ ସାର ମାଟିର ସ୍ୱାସ୍ଥ୍ୟ ସୁରକ୍ଷା ସହିତ ସ୍ଥାୟୀ କୃଷିକୁ ପ୍ରୋତ୍ସାହିତ କରିଥାଏ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। Orissa Orissa 10-06-2026 Enable
202 Weather Forecast & benefits of Greenmanuring ନମସ୍କାର ଗଜପତି ଜିଲ୍ଲାର ମୋହନା ଓ ଗୁମ୍ମା ବ୍ଲକର ସମସ୍ତ ଚାଷୀ ମାନଙ୍କୁ ସଲିଡାରିଡାଡ ତରଫରୁ ଭୋଡାଫୋନ ଆଇଡିଆ ସହଯୋଗ ରେ ଚାଲୁଥିବା ଅଭିନବ କୃଷି ପ୍ରକଳ୍ପକୁ ସ୍ଵାଗତ କରାଯାଉଛି । ଆଗାମୀ ୧୦ ରୁ ୧୬ ଜୁନ ମଧ୍ୟରେ ଗଜପତିର ମୋହନା ଏବଂ ଗୁମ୍ମା ବ୍ଲକରେ ୦.୨-୨. ୬ମି.ମି.ବୃଷ୍ଟିପାତର ସମ୍ଭାବନା ରହିଛି ଓ ସର୍ବତ୍ର ସର୍ବାଧିକ ତାପମାତ୍ରା ୨୫°c ରୁ ୩୬°c ମଧ୍ୟରେ ରହିବ। ୧. ସବୁଜ ସାର ହେଉଛି ଏକ ପ୍ରାକୃତିକ ଓ ସ୍ଥାୟୀ କୃଷି ପଦ୍ଧତି, ଯେଉଁଥିରେ ଆମେ ଧନିଚା ପରି ଡାଲି ଜାତୀୟ ଫସଲକୁ ମୁଖ୍ୟ ଫସଲ ଲଗାଇବା ପୂର୍ବରୁ ଜମିରେ ବୁଣାଯାଏ। ୨. ବିହନ ବୁଣିବା ପରେ ଫସଲକୁ ପ୍ରାୟ ୪୦-୪୫ଦିନ ବୃଦ୍ଧି ପାଇବାକୁ ଦିଆଯାଏ ଏବଂ ଫୁଲ ଆସିବା ପୂର୍ବରୁ ହଳ ଦ୍ୱାରା ମାଟିରେ ମିଶାଇ ଦିଆଯାଏ। ୩. ଏହି ସବୁଜ ଗଛଗୁଡ଼ିକ ପଚି ମାଟିରେ ଜୈବ ପଦାର୍ଥ ଓ ଯବକ୍ଷାରଜାନ ବୃଦ୍ଧି କରିଥାଏ, ଯାହା ମାଟିର ଉର୍ବରତା, ଜଳ ଧାରଣ କ୍ଷମତା ଓ ମୃତ୍ତିକା ଗଠନକୁ ବୃଦ୍ଧିକରେ। ୪. ସବୁଜ ସାର ବ୍ୟବହାର କରିବା ଦ୍ୱାରା ଉପକାରୀ ଅଣୁଜୀବମାନଙ୍କ ସଂଖ୍ୟା ବଢ଼େ, ଏବଂ ରାସାୟନିକ ସାରର ଆବଶ୍ୟକତା କମ କରାଏ ଏବଂ ଫସଲର ଉତ୍ପାଦନ ଓ ଗୁଣବତ୍ତା ବୃଦ୍ଧି ପାଏ। ୫. ତେଣୁ ସବୁଜ ସାର ମାଟିର ସ୍ୱାସ୍ଥ୍ୟ ସୁରକ୍ଷା ସହିତ ସ୍ଥାୟୀ କୃଷିକୁ ପ୍ରୋତ୍ସାହିତ କରିଥାଏ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। Orissa Orissa 10-06-2026 Enable
203 Mandya june 08 to 17 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಜೂನ್ 8 ರಿಂದ 17 ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಯಾವುದೇ ಗಮನರ‍್ಹ ಬದಲಾವಣೆ ಇರುವುದಿಲ್ಲ. ದಿನದ ಗರಿಷ್ಠ ತಾಪಮಾನವು 29-31 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21 ರಿಂದ 22 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ 10 ರಿಂದ 24 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ. ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಂಭವ 45-70% ಇದೆ.. ವಾತಾವರಣದ ರ‍್ದ್ರತೆಯು 52-92% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 3-5 ಮಿಮೀ ಇರುತ್ತದೆ. ರೈತ ಮಿತ್ರರೇ ಕೂಳೆ ಕಬ್ಬು ನರ‍್ವಹಣೆ: ನೆಲಮಟ್ಟದಿಂದ ಕಬ್ಬು ಕಟಾವು ಮಾಡಿ, ದಯವಿಟ್ಟು ತರಗು ಸುಡಬೇಡಿ ಮತ್ತು ಅದನ್ನು ಕೊಳೆಯಲು ಏಕರೂಪವಾಗಿ ಹರಡಿ, ಉತ್ತಮ ಪೈರುಗಳು ಮೊಳಕೆಯೋಡೆಯಲು ಭೂಮಿ ಮಟ್ಟಕ್ಕೆ ಕುಳೆ ಸವರುವುದು ಮತ್ತು ಹಳೆ ಬೇರುಗಳನ್ನು ಕತ್ತರಿಸಲು ಹಾಗೂ ಮಣ್ಣನ್ನು ಸಡಿಲಗೊಳಿಸಲು ಮಗ್ಗಲು ಕೊರೆಯುವುದು, ಕೂಳೆ ಕಬ್ಬಿನಲ್ಲಿ ಹುಸಿಯಾದ ಸ್ಥಳದಲ್ಲಿ ಕಬ್ಬಿನ ಸಸಿಗಳಿಂದ ಹುಸಿ ತುಂಬಬೇಕು. ಕುಳೆ ಕಬ್ಬಿಗೆ 65 ಕೆಜಿ ಯೂರಿಯಾ + 250 ಕೆಜಿ SSP + 85 ಕೆಜಿ ಪೊಟ್ಯಾಷ್ + 10 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ಮತ್ತು ಮಣ್ಣಿನ ತೇವಾಂಶವನ್ನು ಕಾಪಾಡಿ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ, ಕಬ್ಬು ಬಿತ್ತನೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ, ಕಬ್ಬು ಬಿತ್ತನೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 1) ಮಣ್ಣು ಪರೀಕ್ಷೆಯನ್ನು ಮಾಡಿಸಿ ಮತ್ತು ಪ್ರತಿ ಎಕರೆಗೆ 25 ಒಖಿ ತಿಪ್ಪೆಗೊಬ್ಬರವನ್ನು ಹೊಲದಲ್ಲಿ ಹಾಕಿ. 2) ತುಕ್ಕು ನಿರೋಧಕ ವಿಧವನ್ನು ಆಯ್ಕೆಮಾಡಿ ಬಳಸಿ 3) ಕಬ್ಬಿನ ಬೀಜಗಳು 9 ತಿಂಗಳು ವಯಸ್ಸಾಗಿರಬೇಕು. 4) ಬೀಜ ಸಂಸ್ಕರಣೆಗಾಗಿ, ಬೇವಿಸ್ಟಿನ್ 100 ಗ್ರಾಂಗೆ 150 ಲೀಟರ್ ನೀರಿನಲ್ಲಿ ಸೇರಿಸಿ ಬಳಸಿ 5) ಬಿತ್ತನೆ ಸಮಯದಲ್ಲಿ, 250 ಕೆಜಿ SSP + 25 ಕೆಜಿ ಯೂರಿಯಾ + 80 ಕೆಜಿ ಪೊಟ್ಯಾಷ್ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ. 6) 2 ಸಾಲುಗಳ ಮಧ್ಯದಲ್ಲಿ ಅಂತರ್ ಬೇಳೆ ಮಾಡಬಹುದು. ಸ್ಮಾಟ್ ಅಗ್ರಿ ಕರ‍್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ.. Karnataka Karnataka 10-06-2026 Disable
204 Belagavi-june 08 to 17 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಜೂನ್ 8 ರಿಂದ 17 ನೇ ತಾರೀಖಿನವರೆಗೆ ದಿನದ, ದಿನದ ಗರಿಷ್ಠ ತಾಪಮಾನವು 29-33 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 23 ರಿಂದ 24 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ 06 ರಿಂದ 20 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಂಭವ 55-65%. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 56-90% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 5-6 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ತಡವಾಗಿ ನಾಟಿ ಮಾಡಿz ಕಬ್ಬಿಗೆ ಪ್ರತಿ ಎಕರೆಗೆ 50 ಕೆ.ಜಿ ಯೂರಿಯಾ,50 ಕೆ.ಜಿ ಪೊಟ್ಯಾಶ್ ಅನ್ನು ಬೇರಿನ ಸನೀಹದಲ್ಲಿ ನೀಡಿ ಮಣ್ಣನ್ನು ಏರಿಸಿ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ, ಕಬ್ಬು ಬಿತ್ತನೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ, ಕಬ್ಬು ಬಿತ್ತನೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 1) ಮಣ್ಣು ಪರೀಕ್ಷೆಯನ್ನು ಮಾಡಿಸಿ ಮತ್ತು ಪ್ರತಿ ಎಕರೆಗೆ 25 ಕೆ.ಜಿ ತಿಪ್ಪೆಗೊಬ್ಬರವನ್ನು ಹೊಲದಲ್ಲಿ ಹಾಕಿ. 2) ತುಕ್ಕು ನಿರೋಧಕ ವಿಧವನ್ನು ಆಯ್ಕೆಮಾಡಿ ಬಳಸಿ 3) ಕಬ್ಬಿನ ಬೀಜಗಳು 9 ತಿಂಗಳು ವಯಸ್ಸಾಗಿರಬೇಕು. 4) ಬೀಜ ಸಂಸ್ಕರಣೆಗಾಗಿ, ಬೇವಿಸ್ಟಿನ್ 100 ಗ್ರಾಂಗೆ 150 ಲೀಟರ್ ನೀರಿನಲ್ಲಿ ಸೇರಿಸಿ ಬಳಸಿ 5) ಬಿತ್ತನೆ ಸಮಯದಲ್ಲಿ, 250 ಕೆಜಿ SSP + 25 ಕೆಜಿ ಯೂರಿಯಾ + 80 ಕೆಜಿ ಪೊಟ್ಯಾಷ್ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ. ವಾಯುಮಂಡಲದ ತೇವಾಂಶವು ವಾರವಿಡೀ ಅಧಿಕವಾಗಿರುತ್ತದೆ, ಇದರಿಂದಾಗಿ ತುಕ್ಕು ರೋಗ ಬರುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಹೊಲದಲ್ಲಿ ನಿಯಮಿತವಾಗಿ ಪರಿಶೀಲಿಸುತ್ತಿರಿ. ಇದನ್ನು ತಪ್ಪಿಸಲು, ಸಾಫ್ ಅನ್ನು 2 ಗ್ರಾಂ / ಲೀಟ್ ದರದಲ್ಲಿ 15 ದಿನಗಳ ಮಧ್ಯಂತರದಲ್ಲಿ ಎರಡು ಬಾರಿ ಸಿಂಪಡಿಸಿ. ಸ್ಮಾಟ್ ಅಗ್ರಿ ಕರ‍್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 70650-05054 ನ್ನು ಸಂಪರ್ಕಿಸಿ. Karnataka Karnataka 10-06-2026 Disable
205 Ghanajeevaruta Preparation process & its benefits ନମସ୍କାର କଟକ, କେନ୍ଦ୍ରାପଡ଼ା ଓ ଗଜପତି ଜିଲ୍ଲାର ସମସ୍ତ ଚାଷୀଭାଇ ମାନଙ୍କୁ ଭୋଡାଫୋନ ଆଇଡିଆ ସହଯୋଗରେ ସଲିଡାରିଡାଡ ଏବଂ ଶରତ କର ଓ ଅନିମା କର ଫାଉଣ୍ଡେସନର ମିଳିତ ପ୍ରଚେଷ୍ଟାରେ ଚାଲୁଥିବା ଅଭିନବ କୃଷି ପ୍ରକଳ୍ପକୁ ସ୍ଵାଗତ କରାଯାଉଛି । ଏକ ଏକର କ୍ଷେତ୍ର ନିମନ୍ତେ ଘନଜୀବାମୃତ ପ୍ରସ୍ତୁତି : ଆବଶ୍ୟକ ଉପକରଣ - ୧-ସଜ ଗୋବର-୧୦ କି.ଗ୍ରା. ୨-ଗାଈ ପରିସ୍ରା -୫ଲି. ୩-ଗୁଡ-୨କି.ଗ୍ରା. ୪-କଞ୍ଚା ଚୋପାଲଗା ଡାଲି ଗୁଣ୍ଡ-୨କି.ଗ୍ରା. ୫-ଉଇ ହୁଙ୍କା ମାଟି -ଆଞ୍ଜୁଳାଏ ୬-ପାଣି -୨୦ଲି. ପ୍ରସ୍ତୁତି:-ସମସ୍ତ ଆବଶ୍ୟକ ସାମଗ୍ରୀ କୁ ଏକ ବଡ଼ ମାଟି କିମ୍ବା ପ୍ଲାଷ୍ଟିକ ପାତ୍ରରେ ଭଲ ଭାବେ ମିଶ୍ରଣ କରି ଛାଇ ସ୍ଥାନ ରେ ଘୋଡାଇ ରଖନ୍ତୁ। ଦିନକୁ ୨-୩ ଥର ସକାଳେ ଏବଂ ସନ୍ଧ୍ୟାରେ ବାଡ଼ିରେ ଘାଣ୍ଟି ଦିଅନ୍ତୁ।ସାତ ଦିନ ପରେ ଏହି ମିଶ୍ରଣ କୁ ୨ କ୍ଵିଣ୍ଟାଲ ଗୋବର ଖତରେ ମିଶ୍ରଣ କରି ଘନଜୀବାମୃତ ପ୍ରସ୍ତୁତ କରନ୍ତୁ।ଖତରେ ମିଶାଇବାର ୪୮ଘ. ପରେ ଏହାକୁ ଜମିରେ ପ୍ରୟୋଗ କରିପାରିବେ ଏବଂ ଛଅ ମାସ ଯାଏ ଏହାକୁ ରଖି ବ୍ୟବହାର କରି ପାରିବେ। * ଏହାକୁ ମୂଳ ସାର ଭାବେ ଆମେ ପରିବା ଗଛରେ ପ୍ରୟୋଗ କରିପାରିବା, ଧାନ ଓ ମୁଗ ଫସଲ ଆଗରୁ ଜମିରେ ଏହାକୁ ପ୍ରୟୋଗ କଲେ ଉତ୍ପାଦନ ବୃଦ୍ଧି ସହ ଗଛର ଭଲ ଅଭିବୃଦ୍ଧି ହୋଇଥାଏ। * ଏହାର ପ୍ରୟୋଗ ଦ୍ୱାରା ମାଟିର ପି. ଏଚ ୭.୨୦, ଜୈବ ଅଙ୍ଗାର ୧୭. ୨୯ %, ଯବକ୍ଷାରଜାନ ୨%,ଫସଫରସ ୦.୪୬%, ପୋଟାସିୟମ ୦.୧୦%,ସୋଡିୟମ ୦.୧୫%,କ୍ୟାଲସିୟମ ୧୩୨ମିଲିଗ୍ରାମ/କିଲୋ,ମ୍ୟାଗ୍ନେସିୟମ ୬୧.୭୫ମିଲିଗ୍ରାମ/ଲି.,ସଲଫେଟ ୧୧୨ମିଲିଗ୍ରାମ /ଲି., କପର ୦.୧୩ ମିଲିଗ୍ରାମ /ଲି., ମାଗ୍ନେସିୟମ ୨.୦୩ମିଲିଗ୍ରାମ /ଲି., ଜିଙ୍କ ୦.୯୯ମିଲିଗ୍ରାମ /ଲି., ଆଇରନ ୩୪.୩୦ମିଲିଗ୍ରାମ /ଲି. ଆଦି ମାଟିକୁ ମିଳିଥାଏ। * ମାଟିରେ ଅଣୁଜୀବ ବୃଦ୍ଧି ହୋଇଥାନ୍ତି ଏବଂ ମାଟିର ଜଳଧାରଣ ର କ୍ଷମତା ବଢିଥାଏ। • ଏହାକୁ ବ୍ୟବହାର କଲେ ରାସାୟନିକ ସାର ଦରକାର କମିଯାଏ, ଯାହା ଖର୍ଚ୍ଚ କମାଏ ଓ ପରିବେଶକୁ ସୁରକ୍ଷିତ ରଖେ। * ଘନଜୀବାମୃତ ମାଟିକୁ ଛିଦ୍ରାଳୁ କରେ, ଯାହା ଜଳ ଓ ବାୟୁ ପ୍ରବାହକୁ ସହଜ କରେ। •ଫସଲର ଉତ୍ପାଦନ ବଢ଼େ ଓ ଗୁଣତ୍ୱ ଉନ୍ନତ ହୁଏ, ଯାହା ବଜାରରେ ଭଲ ଦର ମିଳିବାରେ ସହାୟକ। Orissa Orissa 10-06-2026 Enable
206 Mandya June 08-17 Advisory ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಜೂನ್ 08 ರಿಂದ 17ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಇರುತ್ತದೆ. ದಿನದ ಗರಿಷ್ಠ ತಾಪಮಾನವು 29-31 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21 ರಿಂದ 22 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ನೈಋತ್ಯ ದಿಕ್ಕಿನಿಂದ 10 ರಿಂದ 24 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ. ಈ ಕಾರಣದಿಂದ ಮೋಡ ಕವಿದ ವಾತಾವರಣವಿದ್ದು 45-70% ಮಳೆಯಾಗುವ ಸಾಧ್ಯತೆ ಇದೆ. ವಾತಾವರಣದ ಆರ್ದ್ರತೆಯು 52-90% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ5-6 ಮಿಮೀ ಇರುತ್ತದೆ. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಮತ್ತು ಕಾಂಡ್ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಗೊಣ್ಣೆ ಹುಳು ನಿರ್ವಹಣೆ: 1. ಗೊಣ್ಣೆ ಹುಳುಗಳು ಹೊರಹೊಮ್ಮುವ ಸಮಯ ಇದಾಗಿದೆ ಆದ್ದರಿಂದ ಮೋಹಕ ಬಳೆಗಳನ್ನು ಅಳವಡಿಸಿ ಗಂಡು ಮತ್ತು ದುಂಬಿಗಳನ್ನು ನಾಶಪಡಿಸಿ. 2. 8-10kg BVM ಅನ್ನು 6-8 ಕ್ವಿಂಟಾಲ್ ತಿಪ್ಪೆ ಗೊಬ್ಬರಕ್ಕೆ ಸೇರಿಸಿ ಪ್ರತಿ ಸಾಲಿನ ಮದ್ಯೆ ಹಾಕಿ ತೇವಾಂಶವನ್ನು ಕಾಪಾಡಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. Karnataka Karnataka 09-06-2026 Enable
207 Belagavi June 08-17 Advisory ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಜೂನ್ 08 ರಿಂದ 17 ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಇರುತ್ತದೆ. ದಿನದ ಗರಿಷ್ಠ ತಾಪಮಾನವು 29 ರಿಂದ 32 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 23 ರಿಂದ 24 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ನೈಋತ್ಯ ದಿಕ್ಕಿನಿಂದ 06 ರಿಂದ 20 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಾಧ್ಯತೆ 55-85% ಇರುತ್ತದೆ. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 56-90% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 5-6 ಮಿಮೀ ಇರುತ್ತದೆ. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಗೊಣ್ಣೆ ಹುಳು ನಿರ್ವಹಣೆ: 1. ಗೊಣ್ಣೆ ಹುಳುಗಳು ಹೊರಹೊಮ್ಮುವ ಸಮಯ ಇದಾಗಿದೆ ಆದ್ದರಿಂದ ಮೋಹಕ ಬಳೆಗಳನ್ನು ಅಳವಡಿಸಿ ಗಂಡು ಮತ್ತು ದುಂಬಿಗಳನ್ನು ನಾಶಪಡಿಸಿ. 2. 8-10kg BVM ಅನ್ನು 6-8 ಕ್ವಿಂಟಾಲ್ ತಿಪ್ಪೆ ಗೊಬ್ಬರಕ್ಕೆ ಸೇರಿಸಿ ಪ್ರತಿ ಸಾಲಿನ ಮದ್ಯೆ ಹಾಕಿ ತೇವಾಂಶವನ್ನು ಕಾಪಾಡಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. Karnataka Karnataka 09-06-2026 Enable
208 Sugarcane Advisory Karad -8-17 June शेतकरी बंधू आणि भगिनींनो नमस्कार. स्मार्ट ॲग्री कार्यक्रमामध्ये आपले हार्दिक स्वागत आहे.दिनांक ८ते १७ जून या कालावधीत कराड शिराळा परिसरामध्ये दिवसाचे तापमान २९ ते ३१ अंश सेल्सिअस तर रात्रीचे तापमान २२ ते २४ अंश सेल्सिअस राहण्याची शक्यता आहे. या १० दिवसांमध्ये पश्चिम-दक्षिण दिशेकडून ताशी २ ते २२ किलोमीटर वेगाने वारे वाहतील काही वेळेला २५ ते ३० किमी वेगाने हवा चालेल आकाश ढगाळ राहील तसेच विजांच्या कडकडाटासह पाऊस पडण्याची शक्यता ५५ ते ९०टक्के राहील. हवेतील आर्द्रता ६० ते ९६टक्के राहील. हवेतून बाष्पीभवन होण्याचा दर प्रतिदिन ५ ते ६ मिलिमीटर राहण्याची शक्यता आहे. सिंचन व्यवस्थापन :-ऊस पिकाला गरज असेल तेव्हाच पाणी द्यावे. पाण्याची बचत करण्यासाठी तण नियंत्रण, ट्रॅश मल्चिंग आणि ठिबक सिंचनाचा वापर करावा. सतत ढगाळ वातावरण असल्यामुळे अतिरिक्त पाणी देणे टाळावे. अल-निनो परिस्थितीच्या पार्श्वभूमीवर शेतकऱ्यांनी विशेष काळजी घ्यावी :- * जमिनीतील ओलावा टिकवून ठेवण्यासाठी ट्रॅश मल्चिंग करावे. * ठिबक सिंचनाद्वारे कमी पाण्यात प्रभावी सिंचन करावे. * हवामानातील अचानक बदल लक्षात घेऊन पिकाची नियमित पाहणी करावी. * पावसाचे पाणी शेतात साठवून त्याचा पुनर्वापर करावा. * सूक्ष्म अन्नद्रव्यांचा संतुलित वापर करून पिकाची प्रतिकारशक्ती वाढवावी. * उष्णता व आर्द्रतेमुळे रोग व किडींचा प्रादुर्भाव वाढू शकतो, त्यामुळे वेळोवेळी निरीक्षण करावे. किड नियंत्रण :-सध्याचे हवामान हुमणी किडीस पोषक आहे. त्यामुळे शेताची नियमित पाहणी करावी. हुमणी नियंत्रणासाठी लाईट ट्रॅप चा वापर करावा तसेच ईपीएन व बीव्हीएमचा वापर करावातसेच कारखान्यामार्फत सिलिकॉनयुक्त खतांची ड्रोनद्वारे सवलतीच्या दरामध्ये फवारणी करून दिली जात आहे. तरी शेतकरी बांधवांनी या सुविधेचा लाभ घ्यावा. सिलिकॉनच्या वापरामुळे ऊस पिकाची ताण सहन करण्याची क्षमता वाढून वाढ चांगली राहण्यास मदत होते. अधिक माहितीसाठी आपल्या मिल कर्मचाऱ्यांशी संपर्क साधावा.स्मार्ट ॲग्री कार्यक्रमाविषयी अधिक माहितीसाठी ९२०५०२१८१४ या क्रमांकावर संपर्क साधा. तसेच हा संदेश पुन्हा ऐकण्यासाठी ७०६५००५०५४ या क्रमांकावर संपर्क करा. धन्यवाद. Maharashtra MH 08-06-2026 Enable
209 Sugarcane Advisory Panhala -8-17 June शेतकरी बंधू आणि भगिनींनो नमस्कार. स्मार्ट ॲग्री कार्यक्रमामध्ये आपले हार्दिक स्वागत आहे.दिनांक ८ते १७ जून या कालावधीत पन्हाळा शाहूवाडी दिवसाचे तापमान २९ ते ३१ अंश सेल्सिअस तर रात्रीचे तापमान २२ ते २४ अंश सेल्सिअस राहण्याची शक्यता आहे. या १० दिवसांमध्ये पश्चिम-दक्षिण दिशेकडून ताशी २ ते २२ किलोमीटर वेगाने वारे वाहतील काही वेळेला २५ ते ३० किमी वेगाने हवा चालेल आकाश ढगाळ राहील तसेच विजांच्या कडकडाटासह पाऊस पडण्याची शक्यता ५५ ते ९०टक्के राहील. हवेतील आर्द्रता ६० ते ९६टक्के राहील. हवेतून बाष्पीभवन होण्याचा दर प्रतिदिन ५ ते ६ मिलिमीटर राहण्याची शक्यता आहे. सिंचन व्यवस्थापन :-ऊस पिकाला गरज असेल तेव्हाच पाणी द्यावे. पाण्याची बचत करण्यासाठी तण नियंत्रण, ट्रॅश मल्चिंग आणि ठिबक सिंचनाचा वापर करावा. सतत ढगाळ वातावरण असल्यामुळे अतिरिक्त पाणी देणे टाळावे. अल-निनो परिस्थितीच्या पार्श्वभूमीवर शेतकऱ्यांनी विशेष काळजी घ्यावी :- * जमिनीतील ओलावा टिकवून ठेवण्यासाठी ट्रॅश मल्चिंग करावे. * ठिबक सिंचनाद्वारे कमी पाण्यात प्रभावी सिंचन करावे. * हवामानातील अचानक बदल लक्षात घेऊन पिकाची नियमित पाहणी करावी. * पावसाचे पाणी शेतात साठवून त्याचा पुनर्वापर करावा. * सूक्ष्म अन्नद्रव्यांचा संतुलित वापर करून पिकाची प्रतिकारशक्ती वाढवावी. * उष्णता व आर्द्रतेमुळे रोग व किडींचा प्रादुर्भाव वाढू शकतो, त्यामुळे वेळोवेळी निरीक्षण करावे. किड नियंत्रण :-सध्याचे हवामान हुमणी किडीस पोषक आहे. त्यामुळे शेताची नियमित पाहणी करावी. हुमणी नियंत्रणासाठी लाईट ट्रॅप चा वापर करावा तसेच ईपीएन व बीव्हीएमचा वापर करावातसेच कारखान्यामार्फत सिलिकॉनयुक्त खतांची ड्रोनद्वारे सवलतीच्या दरामध्ये फवारणी करून दिली जात आहे. तरी शेतकरी बांधवांनी या सुविधेचा लाभ घ्यावा. सिलिकॉनच्या वापरामुळे ऊस पिकाची ताण सहन करण्याची क्षमता वाढून वाढ चांगली राहण्यास मदत होते. अधिक माहितीसाठी आपल्या मिल कर्मचाऱ्यांशी संपर्क साधावा.स्मार्ट ॲग्री कार्यक्रमाविषयी अधिक माहितीसाठी ९२०५०२१८१४ या क्रमांकावर संपर्क साधा. तसेच हा संदेश पुन्हा ऐकण्यासाठी ७०६५००५०५४ या क्रमांकावर संपर्क करा. धन्यवाद. Maharashtra MH 08-06-2026 Enable
210 8-18 जून गन्ने की फसल में रोग कीट नियंत्रण, खरपतवार,सिंचाई पर सलाह प्रिय किसान साथियों,वोडाफोन आईडिया फाउंडेशन एवं सोलिडेरीडाड (Solidaridad) संस्था द्वारा संचालित स्मार्ट एग्री कार्यक्रम में आपका स्वागत है किसानों के लिए सम-सामयिक सलाह एडवांश वेदर स्टेशन के अनुसार 8 जून से 18 जून के दौरान मौसम में आंशिक बादल छाए रहने,गर्म एवं आर्द्र वातावरण बने रहने तथा कुछ स्थानों पर हल्की वर्षा होने की संभावना है। इस सप्ताह दिन का अधिकतम तापमान 39-43 डिग्री सेल्सियस तथा रात्रि का तापमान 29-32 डिग्री सेल्सियस के आसपास रहने की संभावना है। हवा की गति पश्चिम उत्तर की दिशा से 2 से 18 किमी प्रति घंटा तक रह सकती है। वातावरण में बढ़ती आर्द्रता एवं संभावित वर्षा को देखते हुए गन्ना फसल में सिंचाई, कीट एवं रोग प्रबंधन, खरपतवार नियंत्रण तथा उर्वरक प्रबंधन पर विशेष ध्यान देना आवश्यक है। सिंचाई प्रबंधन:- संभावित वर्षा को ध्यान में रखते हुए आवश्यकता अनुसार ही हल्की सिंचाई करें। पेड़ी एवं बोए गए गन्ने में नमी की कमी न होने दें, किन्तु खेत में जलभराव की स्थिति से बचाव करें । कीट एवं रोग प्रबंधन:- अर्ली शूट बोरर (कंसुआ), टॉप बोरर (चोटी बेधक), व्हाइट ग्रब (सफेद गिडार) एवं रेड रॉट (लाल सड़न) रोग की नियमित निगरानी करें।प्रभावित पौधों एवं सूखी गांठों को खेत से निकालकर नष्ट करें। लाइट ट्रैप एवं फेरोमोन ट्रैप का अधिकाधिक प्रयोग करें। आवश्यकता पड़ने पर अनुमोदित कीटनाशकों एवं जैविक उपायों का प्रयोग करें।प्रति एकड़ 2 क्विंटल सड़ी गोबर की खाद में 2 किलोग्राम ब्यूवेरिया बेसियाना मिलाकर गन्ने की जड़ों के पास प्रयोग करें। उर्वरक प्रबंधन:- देर से बोए गए गन्ने में सिंचाई के उपरांत ओट आने पर 1 बैग यूरिया प्रति एकड़ की दर से सुबह या शाम के समय जड़ों के पास प्रयोग करें।शरदकालीन एवं 15 मार्च तक बोए गए गन्ने में 1 बैग पोटाश एवं 1 बैग यूरिया प्रति एकड़ की दर से प्रयोग कर मिट्टी चढ़ाई करें। खरपतवार नियंत्रण:- देर से बोए गए गन्ने में खरपतवार नियंत्रण को प्राथमिकता दें। कृषक भाई गन्ने की फसल में समस्त कार्य को बढ़ते तापमान को ध्यान में रखकर सुबह या शाम के समय ही गन्ने की फसल में कार्य करें । खेती-बाड़ी से जुड़ी अधिक जानकारी के लिए 7065 00 5054 पर मिस्ड कॉल करें और उपयोगी सलाह प्राप्त करें Uttar Pradesh Uttar Pradesh 08-06-2026 Enable