Message List: 11,684
S.No Message Title Message State Created By Creation Date Status Action
4621 Latest Advisory ନମସ୍କାର କଟକ ଜିଲ୍ଲା ର ମାହାଙ୍ଗା, ଟାଙ୍ଗୀ , ନିଶ୍ଚିନ୍ତ କୋଇଲ ଏବଂ କେନ୍ଦ୍ରାପଡ଼ା ଜିଲ୍ଲାର ଡେରାବିଶ ଏବଂ ଗଜପତି ଜିଲ୍ଲାର ଗୁମ୍ମା ର ସମସ୍ତ ଚାଷୀ ମାନଙ୍କୁ ସଲିଡାରିଡlଡ ତରଫରୁ ଭୋଡlଫୋନ ଆଇଡିଆ ଓ ଇଣ୍ଡସ ଟାୱାର ସହଯୋଗ ରେ ଚାଲୁଥିବା ଆଧୁନିକ କୃଷି କାର୍ଯ୍ୟକ୍ରମ କୁ ସ୍ଵାଗତ କରାଯାଉଛି । ଖରିଫ ଫସଲର ଅଧିକ ଉତ୍ପାଦନ ପାଇଁ, ବିହନ ବୁଣିବା ପୂର୍ବରୁ କ୍ଷେତକୁ ଭଲ ଭାବରେ ପ୍ରସ୍ତୁତ କରିବା ଅତ୍ୟନ୍ତ ଗୁରୁତ୍ୱପୂର୍ଣ୍ଣ | ଖେତ ରେ ୩-୪ ବର୍ଷ ଅନ୍ତରାଳ ରେ ଥରେ , ଗ୍ରୀଷ୍ମ ଋତୁରେ କ୍ଷେତରେ ଗଭୀର ହଳ କରିବା ଏବଂ ମାଟି ଟର୍ନ ହଳ ସହିତ କ୍ଷେତକୁ ସୂର୍ଯ୍ୟ କିରଣ ପାଇଁ ଖୋଲା ରଖିବା | ଏହା କରିବା ଦ୍ୱାରା, ମାଟିରେ ଉପସ୍ଥିତ ହାନିକାରକ କୀଟପତଙ୍ଗ, ରୋଗ , ତୃଣକ ମଞ୍ଜି ନଷ୍ଟ ହୋଇଯାଏ ,ମାଟି ଖାଲି ହୋଇଯାଏ ଏବଂ ଜଳ ଧାରଣ ଶକ୍ତି ବଢିଯାଏ ଏବଂ ମାଟିର ଗଠନ ମଧ୍ୟ ଉନ୍ନତ ହୁଏ | ଏହା ମାଟିରେ ପୋଷକ ତତ୍ତ୍ୱର ଉପଲବ୍ଧତା ବଢାଇଥାଏ ଏବଂ ଆର୍ଦ୍ରତା ମଧ୍ୟ ସଂରକ୍ଷଣ କରିଥାଏ | ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। Orissa Orissa 12-05-2024 Disable
4622 खेत की तैयारी पर सलाह Ayodhya वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, आपके नजदीकी वेदर स्टेशन जिला Ayodhya के अनुसार इस सप्ताह: 11 May - 17 May के दौरान दिन में 36 और रात में 29 डिग्री सेल्सियस ताप क्रम रहने का अनुमान है। आगामी सप्ताह में तेज हवाये एवं बारिश होने की सभावना है। सोयाबीन के अधिक उत्पादन हेतु बुवाई से पहले खेत की तैयारी अच्छी तरह से करना अतिआवश्यक है। खेतो में 3-4 वर्ष अंतराल पर एक बार खेतों में मिट्टी पलटने वाले हल से ग्रीष्म कालीन गहरी जुताई करें एवं खेत को धूप लगने के लिए खुला छोड़ दें। ऐसा करने से भूमि में उपस्थित कीटों, रोगों एवं खरपतवार के बीज नष्ट हो जाते हैं एवं मृदा में भुरभुरापन आता है, इसके साथ ही जल धारण शक्ति बढ़ती है और साथ ही भूमि संरचना में सुधार भी होता खरीफ फसलों में अधिक उत्पादन के लिये उचित किस्मों का चुनाव करना अत्यंत महत्वपूर्ण है। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । Uttar Pradesh Uttar Pradesh 11-05-2024 Disable
4623 खेत की तैयारी पर सलाह Varanasi वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, आपके नजदीकी वेदर स्टेशन जिला Varanasi के अनुसार इस सप्ताह: 11 May - 17 May के दौरान दिन में 39 और रात में 28 डिग्री सेल्सियस ताप क्रम रहने का अनुमान है। आगामी सप्ताह में तेज हवाये एवं बारिश होने की सभावना है। सोयाबीन के अधिक उत्पादन हेतु बुवाई से पहले खेत की तैयारी अच्छी तरह से करना अतिआवश्यक है। खेतो में 3-4 वर्ष अंतराल पर एक बार खेतों में मिट्टी पलटने वाले हल से ग्रीष्म कालीन गहरी जुताई करें एवं खेत को धूप लगने के लिए खुला छोड़ दें। ऐसा करने से भूमि में उपस्थित कीटों, रोगों एवं खरपतवार के बीज नष्ट हो जाते हैं एवं मृदा में भुरभुरापन आता है, इसके साथ ही जल धारण शक्ति बढ़ती है और साथ ही भूमि संरचना में सुधार भी होता खरीफ फसलों में अधिक उत्पादन के लिये उचित किस्मों का चुनाव करना अत्यंत महत्वपूर्ण है। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । Uttar Pradesh Uttar Pradesh 11-05-2024 Disable
4624 Mandya Advisory May 11 to 17 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಮೇ 11 ರಿಂದ 17 ನೇ ತಾರೀಖಿನವರೆಗೆ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ದಿನದ ಗರಿಷ್ಠ ತಾಪಮಾನವು 31 ರಿಂದ 35 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ (ಶೇ. 45-75) ಇದೆ.. ಈ ವಾರದಲ್ಲಿ ಪಶ್ಚಿಮ ಮತ್ತು ಉತ್ತರ ದಿಕ್ಕಿನಿಂದ 02 ರಿಂದ 18 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಈ ಕಾರಣದಿಂದಾಗಿ, ವಾತಾವರಣದ ತೇವಾಂಶವು 50 - 92% ರಷ್ಟು ಹೆಚ್ಚಾಗುತ್ತದೆ. . ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 2-5 ಮಿಮೀ ಹೆಚ್ಚಾಗುತ್ತದೆ. ನಿಮ್ಮ ಹೊಲದಲ್ಲಿ ತೇವಾಂಶ ಸೂಚಕದ ಸಹಾಯದಿಂದ ಮಣ್ಣಿನ ತೇವಾಂಶವನ್ನು ಪರೀಕ್ಷಿಸುತ್ತಿರಿ ಮತ್ತು ನಿಯಮಿತವಾಗಿ ನೀರು ಹಾಯಿಸಿ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ. ಹನಿ ನೀರಾವರಿಯು ಪರಿಣಾಮಕಾರಿ ಮತ್ತು ಲಾಭದಾಯಕ ನೀರಾವರಿ ವ್ಯವಸ್ಥೆಯಾಗಿದ್ದು ಇದರಿಂದಾಗಿ ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ಆರಂಭಿಕ ಚಿಗುರು ಕೊರಕ ಕಂಡು ಬಂದರೆ ಬೇರಿನ ಬಳಿ ಕಬ್ಬು ಕಿತ್ತು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಪಡಿಸಬೇಕು. ಜೈವಿಕ ನಿಯಂತ್ರಣಕ್ಕಾಗಿ, ಟ್ರೈಕೊಗ್ರಾಮಾ ಕಾರ್ಡ್ಗಳು ಮತ್ತು ಬೆಳಕಿನ ಬಲೆಗಳನ್ನು ಬಳಸಿ. ಕೀಟದ ಪರಿಣಾಮ ಹೆಚ್ಚಾದಾಗ ಪ್ರತಿ ಎಕರೆಗೆ 150 ಮಿಲಿ ಕೊರಾಜನ್ನ ದ್ರಾವಣವನ್ನು 400 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. . ಹೊಲದಲ್ಲಿ ಬೆಳಕಿನ ಬಲೆ ಮತ್ತು ಫೆರೋಮೋನ್ ಟ್ರ್ಯಾಪ್ ಅನ್ನು ಹಾಕಿ. ಬಿಳಿ ನೊಣ, ಬಿಳಿ ಉಣ್ಣೆಯ ಗಿಡಹೇನುಗಳಿಂದ ಬಾಧಿತವಾಗಿರುವ ಹೊಲಗಳಲ್ಲಿ, ಬಾಧಿತ ಎಲೆಗಳನ್ನು ತೆಗೆದುಹಾಕಿ, ಅವುಗಳನ್ನು ಹೊಲದಿಂದ ಹೊರಗೆ ತೆಗೆದುಕೊಂಡು ಅವುಗಳನ್ನು ಸುಟ್ಟುಹಾಕಿ. ಹೊಲಗಳು ಜಲಾವೃತವಾಗಲು ಬಿಡಬೇಡಿ. ಕ್ರಿಸೊಪೆರಿಲ್ಲಾ ಪರಾವಲಂಬಿಗಳನ್ನು ಹಾಕಿ. ಬಿಳಿ ನೊಣವನ್ನು ನಿಯಂತ್ರಿಸಲು, 25 ಮಿಲೀ ಇಮಿಡಾ ಔಷಧವನ್ನು ಕರಗಿಸಿ ಎಲೆಗಳ ಕೆಳಭಾಗದಲ್ಲಿ ಸಿಂಪಡಿಸಿ. ಕಬ್ಬಿನ ಬೆಳೆಯಿಂದ ಒಣ ಎಲೆಗಳನ್ನು ತೆಗೆದು ಸಾಲುಗಳಲ್ಲಿ ಹರಡುವುದರಿಂದ ಕಬ್ಬು ದಪ್ಪವಾಗುತ್ತದೆ. ಕೀಟಗಳ ಬಾಧೆ, ಕಳೆಗಳು ಕಡಿಮೆ ಯಾಗುತ್ತವೆ ಮತ್ತು ನೀರಿನ ಅಗತ್ಯವು ಕಡಿಮೆಯಾಗುತ್ತದೆ. ಆದ್ದರಿಂದ, ರೈತ ಬಂಧುಗಳು ಅಗತ್ಯಕ್ಕೆ ಅನುಗುಣವಾಗಿ ಎಲೆಗಳನ್ನು ತೆಗೆಯಬೇಕು. ಬೇಸಿಗೆಯಲ್ಲಿ ಬೆಳೆಗೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲು 400 ಲೀ. ನೀರಿನಲ್ಲಿ 6-8 ಕೆಜಿ ಪೊಟ್ಯಾಷ್ ಮತ್ತು ಸೂಕ್ಷ್ಮ ಪೋಷಕಾಂಶದ ದ್ರಾವಣವನ್ನು ತಯಾರಿಸಿ ಎಲೆಗಳ ಮೇಲೆ ಸಿಂಪಡಿಸಿ ಸಿಂಪಡಣೆ ಕೆಲಸವನ್ನು ಬೆಳಿಗ್ಗೆ 10 ಗಂಟೆಯೊಳಗೆ ಮಾತ್ರ ಮಾಡುವುದು ಸೂಕ್ತ. ಯಾವುದೇ ರೀತಿಯ ಕೀಟನಾಶಕವನ್ನು ಪೊಟ್ಯಾಷ್ನೊಂದಿಗೆ ಬೆರೆಸಬೇಡಿ. ಕಬ್ಬಿನಲ್ಲಿ ಶಿಫಾರಸು ಮಾಡಿದ ಗೊಬ್ಬರವನ್ನು ಬಳಸಿ ಮಣ್ಣನ್ನು ಹಾಕಿ ಮುಚ್ಚಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Karnataka Karnataka 11-05-2024 Disable
4625 Belgaum Advisory may 11 to 17 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಮೇ 11 ರಿಂದ 17 ನೇ ತಾರೀಖಿನವರೆಗೆ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ದಿನದ ಗರಿಷ್ಠ ತಾಪಮಾನವು 35-37 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 25 ರಿಂದ 26 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಕೆಲವೊಮ್ಮೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇಲ . ಈ ವಾರದಲ್ಲಿ ಪಶ್ಚಿಮ, ಉತ್ತರ ಮತ್ತು ಕೆಲವೊಮ್ಮೆ ಈಶಾನ್ಯ ದಿಕ್ಕಿನಿಂದ 02 ರಿಂದ 16 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಬೀಸಲಿದೆ. ಈ ಕಾರಣದಿಂದಾಗಿ, ವಾತಾವರಣದ ತೇವಾಂಶವು 48 - 72 ರಷ್ಟು ಹೆಚ್ಚಾಗುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 2-5 ಮಿಮೀ ಹೆಚ್ಚಾಗುತ್ತದೆ. ನಿಮ್ಮ ಹೊಲದಲ್ಲಿ ತೇವಾಂಶ ಸೂಚಕದ ಸಹಾಯದಿಂದ ಮಣ್ಣಿನ ತೇವಾಂಶವನ್ನು ಪರೀಕ್ಷಿಸುತ್ತಿರಿ ಮತ್ತು ನಿಯಮಿತವಾಗಿ ನೀರು ಹಾಯಿಸಿ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ. ಹನಿ ನೀರಾವರಿಯು ಪರಿಣಾಮಕಾರಿ ಮತ್ತು ಲಾಭದಾಯಕ ನೀರಾವರಿ ವ್ಯವಸ್ಥೆಯಾಗಿದ್ದು ಇದರಿಂದಾಗಿ ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ಆರಂಭಿಕ ಚಿಗುರು ಕೊರಕ ಕಂಡು ಬಂದರೆ ಬೇರಿನ ಬಳಿ ಕಬ್ಬಿನ ಮರವನ್ನು ಕಡಿದು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಪಡಿಸಬೇಕು. ಜೈವಿಕ ನಿಯಂತ್ರಣಕ್ಕಾಗಿ, ಟ್ರೈಕೊಗ್ರಾಮಾ ಕಾರ್ಡ್ಗಳು ಮತ್ತು ಬೆಳಕಿನ ಬಲೆಗಳನ್ನು ಬಳಸಿ. ಕೀಟದ ಪರಿಣಾಮ ಹೆಚ್ಚಾದಾಗ ಪ್ರತಿ ಎಕರೆಗೆ 150 ಮಿಲಿ ಕೊರಾಜನ್ನ ದ್ರಾವಣವನ್ನು 400 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಹೊಲದಲ್ಲಿ ಬೆಳಕಿನ ಬಲೆ ಮತ್ತು ಫೆರೋಮೋನ್ ಟ್ರ್ಯಾಪ್ ಅನ್ನು ಹಾಕಿ. ಬಿಳಿ ನೊಣ, ಬಿಳಿ ಉಣ್ಣೆಯ ಗಿಡಹೇನುಗಳಿಂದ ಬಾಧಿತವಾಗಿರುವ ಹೊಲಗಳಲ್ಲಿ, ಬಾಧಿತ ಎಲೆಗಳನ್ನು ತೆಗೆದುಹಾಕಿ, ಅವುಗಳನ್ನು ಹೊಲದಿಂದ ಹೊರಗೆ ತೆಗೆದುಕೊಂಡು ಸುಟ್ಟುಹಾಕಿ. ಹೊಲಗಳು ಜಲಾವೃತವಾಗಲು ಬಿಡಬೇಡಿ. ಕ್ರಿಸೊಪೆರಿಲ್ಲಾ ಪರಾವಲಂಬಿಗಳನ್ನು ಹಾಕಿ. ಬಿಳಿ ನೊಣವನ್ನು ನಿಯಂತ್ರಿಸಲು, 25 ಮಿಲೀ ಇಮಿಡಾ ಔಷಧವನ್ನು ಕರಗಿಸಿ ಎಲೆಗಳ ಕೆಳಭಾಗದಲ್ಲಿ ಸಿಂಪಡಿಸಿ. ಬೇಸಿಗೆಯಲ್ಲಿ ಬೆಳೆಗೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲು 400 ಲೀ. ನೀರಿನಲ್ಲಿ 4-8 ಕೆಜಿ ಪೊಟ್ಯಾಷ್ ಮತ್ತು ಚೆಲೇಟೆಡ್ ಜಿಂಕ್ ಮತ್ತು ಬೋರಾನ್ ದ್ರಾವಣವನ್ನು ತಯಾರಿಸಿ ಎಲೆಗಳ ಮೇಲೆ ಸಿಂಪಡಿಸಿ. ಸಿಂಪಡಣೆ ಕೆಲಸವನ್ನು ಬೆಳಿಗ್ಗೆ 10 ಗಂಟೆಯೊಳಗೆ ಮಾತ್ರ ಮಾಡುವುದು ಸೂಕ್ತ. ಈ ವಾರ ಮಳೆ ಬರುವ ಸಾಧ್ಯತೆಯಿದ್ದು, ಸ್ಪ್ರೇ ದ್ರಾವಣದಲ್ಲಿ ಸ್ಟಿಕ್ಕರ್ ಅನ್ನು ಮಿಶ್ರಣ ಮಾಡಲು ಮರೆಯಬೇಡಿ. ಯಾವುದೇ ರೀತಿಯ ಕೀಟನಾಶಕವನ್ನು ಪೊಟ್ಯಾಷ್ನೊಂದಿಗೆ ಬೆರೆಸಬೇಡಿ. ಕಬ್ಬಿನಲ್ಲಿ ಶಿಫಾರಸು ಮಾಡಿದ ಗೊಬ್ಬರವನ್ನು ಬಳಸಿ ಮಣ್ಣನ್ನು ಹಾಕಿ ಮುಚ್ಚಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Karnataka Karnataka 11-05-2024 Disable
4626 Sugarcane advisory Panhala 11 may शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. 11 ते 17 मे तारीखेदरम्यान पन्हाळा-शाहूवाडी परिसरामध्ये दिवसाचे कमाल तापमान 34 ते 35 अंश सेल्सिअस तर रात्रीचे किमान तापमान 23 ते 25 अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग 2 ते 10 किलोमीटर प्रतितास राहील तर हवेतील आद्रता 42 ते 90 टक्के राहील. संपूर्ण आठवडाभर आकाश हलके ढगाळ राहील व पावसाची शक्यता 45 ते 75 टक्के आहे. लागण ४५ ते ६० दिवसाची झाल्यावर बाळभरणी करावी. बाळभरणी करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा डोस टाकावा व माती आड करावा . पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. खोडवा ऊसभरणी करताना एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे व भरणी करावी.ऊसाच्या उत्तम वाढीसाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. पाणी देण्या अगोदर सॉइल मोईस्तचर इंडिकेटर चा वापर करावा. तसेच पाण्याचा ताण पडल्यास एकरी पोटाश २ किलो व युरिया २ किलो प्रती एकर २०० लीटर पाण्यातून फवारणी करावी स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. Maharashtra MH 10-05-2024 Disable
4627 Sugarcane advisory 11may karad शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. 11 ते 17 मे तारीखेदरम्यान कराड-शिराळा परिसरामध्ये दिवसाचे कमाल तापमान 34 ते 35 अंश सेल्सिअस तर रात्रीचे किमान तापमान 23 ते 25 अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग 2 ते 10 किलोमीटर प्रतितास राहील तर हवेतील आद्रता 42 ते 90 टक्के राहील. संपूर्ण आठवडाभर आकाश हलके ढगाळ राहील व पावसाची शक्यता 45 ते 75 टक्के आहे. लागण ४५ ते ६० दिवसाची झाल्यावर बाळभरणी करावी. बाळभरणी करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा डोस टाकावा व माती आड करावा . पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. खोडवा ऊसभरणी करताना एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे व भरणी करावी.ऊसाच्या उत्तम वाढीसाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. पाणी देण्या अगोदर सॉइल मोईस्तचर इंडिकेटर चा वापर करावा. तसेच पाण्याचा ताण पडल्यास एकरी पोटाश २ किलो व युरिया २ किलो प्रती एकर २०० लीटर पाण्यातून फवारणी करावी स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. Maharashtra MH 10-05-2024 Disable
4628 Advisory on Karif Crops ନମସ୍କାର କଟକ ଜିଲ୍ଲା ର ମାହାଙ୍ଗା, ଟାଙ୍ଗୀ , ନିଶ୍ଚିନ୍ତ କୋଇଲ ଏବଂ କେନ୍ଦ୍ରାପଡ଼ା ଜିଲ୍ଲାର ଡେରାବିଶ ଏବଂ ଗଜପତି ଜିଲ୍ଲାର ଗୁମ୍ମା ର ସମସ୍ତ ଚାଷୀ ମାନଙ୍କୁ ସଲିଡାରିଡlଡ ତରଫରୁ ଭୋଡlଫୋନ ଆଇଡିଆ ଓ ଇଣ୍ଡସ ଟାୱାର ସହଯୋଗ ରେ ଚାଲୁଥିବା ଆଧୁନିକ କୃଷି କାର୍ଯ୍ୟକ୍ରମ କୁ ସ୍ଵାଗତ କରାଯାଉଛି । ଖରିଫ ଫସଲର ଅଧିକ ଉତ୍ପାଦନ ପାଇଁ, ବିହନ ବୁଣିବା ପୂର୍ବରୁ କ୍ଷେତକୁ ଭଲ ଭାବରେ ପ୍ରସ୍ତୁତ କରିବା ଅତ୍ୟନ୍ତ ଗୁରୁତ୍ୱପୂର୍ଣ୍ଣ | ଖେତ ରେ ୩-୪ ବର୍ଷ ଅନ୍ତରାଳ ରେ ଥରେ , ଗ୍ରୀଷ୍ମ ଋତୁରେ କ୍ଷେତରେ ଗଭୀର ହଳ କରିବା ଏବଂ ମାଟି ଟର୍ନ ହଳ ସହିତ କ୍ଷେତକୁ ସୂର୍ଯ୍ୟ କିରଣ ପାଇଁ ଖୋଲା ରଖିବା | ଏହା କରିବା ଦ୍ୱାରା, ମାଟିରେ ଉପସ୍ଥିତ ହାନିକାରକ କୀଟପତଙ୍ଗ, ରୋଗ , ତୃଣକ ମଞ୍ଜି ନଷ୍ଟ ହୋଇଯାଏ ,ମାଟି ଖାଲି ହୋଇଯାଏ ଏବଂ ଜଳ ଧାରଣ ଶକ୍ତି ବଢିଯାଏ ଏବଂ ମାଟିର ଗଠନ ମଧ୍ୟ ଉନ୍ନତ ହୁଏ | ଏହା ମାଟିରେ ପୋଷକ ତତ୍ତ୍ୱର ଉପଲବ୍ଧତା ବଢାଇଥାଏ ଏବଂ ଆର୍ଦ୍ରତା ମଧ୍ୟ ସଂରକ୍ଷଣ କରିଥାଏ | ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। Orissa Orissa 10-05-2024 Disable
4629 आगामी खरीफ फसलों की तैयारी Anwalikalan वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, जिला Jhalawar ऑटोमैटिक वेदर स्टेशन के अनुसार इस सप्ताह: 7 May - 13 May के दौरान दिन में 41 और रात में 30 डिग्री सेल्सियस ताप क्रम रहने का अनुमान है। सोयाबीन समुचित उत्पादन प्राप्त करने के लिए उचित किस्मों का चुनाव करना अत्यंत महत्वपूर्ण है I अपने क्षेत्र के लिए उपयुक्त सोयाबीन की 2-3 किस्मों का चयन कर बीज की उपलब्धता बोनी से पूर्व हीं सुनिश्चित कर लेंI बीज के चुनाव करते समय फसल पकने की अवधि,पानी की उपलव्धता सभांवित कीट एवं रोग का प्रकोप का ध्यान रखें एवं बीज अंकुरण की जाँच कर ही बीज बोआई करे I यदि बीज में न्यूनतम 70 प्रतिशत अंकुरण मिलता है तो आपका बीज बुवाई के लिए उपयुक्त है। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065005054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें । Rajasthan Rajasthan User 10-05-2024 Disable
4630 आगामी खरीफ फसलों की तैयारी Bundi वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, जिला Bundi ऑटोमैटिक वेदर स्टेशन के अनुसार इस सप्ताह: 7 May - 13 May के दौरान दिन में 42 और रात में 31 डिग्री सेल्सियस ताप क्रम रहने का अनुमान है। सोयाबीन समुचित उत्पादन प्राप्त करने के लिए उचित किस्मों का चुनाव करना अत्यंत महत्वपूर्ण है I अपने क्षेत्र के लिए उपयुक्त सोयाबीन की 2-3 किस्मों का चयन कर बीज की उपलब्धता बोनी से पूर्व हीं सुनिश्चित कर लेंI बीज के चुनाव करते समय फसल पकने की अवधि,पानी की उपलव्धता सभांवित कीट एवं रोग का प्रकोप का ध्यान रखें एवं बीज अंकुरण की जाँच कर ही बीज बोआई करे I यदि बीज में न्यूनतम 70 प्रतिशत अंकुरण मिलता है तो आपका बीज बुवाई के लिए उपयुक्त है। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065005054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें । Rajasthan Rajasthan User 10-05-2024 Disable