Message List: 12,201
S.No Message Title Message State Created By Creation Date Status Action
8391 VIL 2-Nagpur-Saoner-06-09-2023 Nagpur (2)-नमस्कार शेतकरी बंधूंनो... सावनेर तालुक्यातील मानेगाव येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 24 ते 25 अंश तर कमाल 29 ते 32 अंश सेल्सियस एवढे राहील. या आठवड्यात वातावरण अंशत: ढगाळ राहण्याची शक्यता आहे. शेतकऱ्यांसाठी सूचना –कपाशीमध्ये गुलाबी बोंड अळीच्या पतंगांच्या हालचालीवर निरीक्षण करण्यासाठी एकरी दोन याप्रमाणे पेक्टीनोल्युर अथवा गॉसिप्ल्युर हे सक्रिय घटक असलेले कामगंध सापळे लावावेत. पतंगांनी आर्थिक नुकसान पातळी (८ पतंग प्रति सापळा प्रति रात्र असे सलग तीन रात्री) ओलांडल्याचे निदर्शनास येताच शिफारशीत असलेल्या रासायनिक कीटकनाशकांचा अवलंब करावा. प्रादुर्भाव ग्रस्त डोमकळ्या वेचून त्वरित नष्ट कराव्यात (आर्थिक नुकसान पातळी- १० % डोमकळ्या प्रादुर्भाव ग्रस्त फुले). हिरवी बोंडे लागल्यानंतर दर आठवड्याला ढोबळ मानाने एकरी २० बोंडांचे (१ बोंड प्रति झाड) निरीक्षण करावे. (आर्थिकनुकसान पातळी- १० टक्के प्रादुर्भावग्रस्त बोंडे). जैविक घटकांचा कीडनियंत्रणासाठी वापर करण्याच्या किमान एक आठवडा आधी आणि एक आठवडा नंतर रासायनिक कीटकनाशकांचा वापर करू नये. गुलाबी बोंड अळीने आर्थिक नुकसान पातळी गाठली असलेल्या ठिकाणी निंबोळी आधारित किटकनाशक ५० मिली किंवा थायोडीकार्ब ७५ डब्ल्यूपी यू २० ग्राम किंवा ट्रेसर ७ ते ८ मिली प्रती १० लिटर पाण्यात मिसळून फवारणी करावी. कपाशी पिक फुलोरा अवस्थेत असताना २ % युरिया ची तर बोंडे विकसित होण्याच्या अवस्थेत २ % डीएपी किंवा १३:००:४५ ची फवारणी करावी. कपाशीमध्ये नैसर्गिक पाते आणि फुल गळ टाळण्यासाठी प्लॅनोफीक्स ची ५ मिली प्रती १० लिटर पाण्यात मिसळून फवारणी करावी तसेच कपाशी पिकाची अतिरिक्त कायिक वाढ रोखण्यासाठी कपाशीचा वरील शेंडा खुडावा.सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा मोबा. क्र. 9158261922. धन्यवाद! Maharashtra MH 05-09-2023 Disable
8392 VIL 1-Nagpur-Kalmeshwar-06-09-2023 Nagpur (1)-नमस्कार शेतकरी बंधूंनो....कळमेश्वर तालुक्यातील सावळी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान २४ ते २५ अंश तर कमाल २९ ते ३२ अंश सेल्सियस एवढे राहील. या आठवड्यात वातावरण अंशत: ढगाळ राहून पाऊस पडण्याची शक्यता आहे. शेतकऱ्यांसाठी सूचना –कपाशीमध्ये गुलाबी बोंड अळीच्या पतंगांच्या हालचालीवर निरीक्षण करण्यासाठी एकरी दोन याप्रमाणे पेक्टीनोल्युर अथवा गॉसिप्ल्युर हे सक्रिय घटक असलेले कामगंध सापळे लावावेत. पतंगांनी आर्थिक नुकसान पातळी (८ पतंग प्रति सापळा प्रति रात्र असे सलग तीन रात्री) ओलांडल्याचे निदर्शनास येताच शिफारशीत असलेल्या रासायनिक कीटकनाशकांचा अवलंब करावा. प्रादुर्भाव ग्रस्त डोमकळ्या वेचून त्वरित नष्ट कराव्यात (आर्थिक नुकसान पातळी- १० % डोमकळ्या प्रादुर्भाव ग्रस्त फुले). हिरवी बोंडे लागल्यानंतर दर आठवड्याला ढोबळ मानाने एकरी २० बोंडांचे (१ बोंड प्रति झाड) निरीक्षण करावे. (आर्थिकनुकसान पातळी- १० टक्के प्रादुर्भावग्रस्त बोंडे). जैविक घटकांचा कीडनियंत्रणासाठी वापर करण्याच्या किमान एक आठवडा आधी आणि एक आठवडा नंतर रासायनिक कीटकनाशकांचा वापर करू नये. गुलाबी बोंड अळीने आर्थिक नुकसान पातळी गाठली असलेल्या ठिकाणी निंबोळी आधारित किटकनाशक ५० मिली किंवा थायोडीकार्ब ७५ डब्ल्यूपी यू २० ग्राम किंवा ट्रेसर ७ ते ८ मिली प्रती १० लिटर पाण्यात मिसळून फवारणी करावी. कपाशी पिक फुलोरा अवस्थेत असताना २ % युरिया ची तर बोंडे विकसित होण्याच्या अवस्थेत २ % डीएपी किंवा १३:००:४५ ची फवारणी करावी. कपाशीमध्ये नैसर्गिक पाते आणि फुल गळ टाळण्यासाठी प्लॅनोफीक्स ची ५ मिली प्रती १० लिटर पाण्यात मिसळून फवारणी करावी तसेच कपाशी पिकाची अतिरिक्त कायिक वाढ रोखण्यासाठी कपाशीचा वरील शेंडा खुडावा.सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा मोबा. क्र. 9158261922. धन्यवाद! Maharashtra MH 05-09-2023 Disable
8393 trial नमस्ते Smart Agri Hub, मेरा एक सवाल है। https://shorturl.at/bnrW7 नमस्ते Smart Agri Hub, मेरा एक सवाल है। Madhya Pradesh MP 01-09-2023 Disable
8394 Mandya Advisory September 02 to 08 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಸಪ್ಟಂಬರ್ 02 ರಿಂದ 08ರ ವರೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗಲಿನ ತಾಪಮಾನ ಕಡಿಮೆಯಾಗುತ್ತದೆ. ದಿನದ ಗರಿಷ್ಠ ತಾಪಮಾನವು 26 ರಿಂದ 30 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 21 ರಿಂದ 22 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ದಿಕ್ಕಿನಿಂದ 2 ರಿಂದ 20 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಇಡೀ ವಾರ ಮೋಡ ಕವಿದ ವಾತಾವರಣವಿದ್ದು, ಮಳೆ ಬೀಳುವ ಸಾಧ್ಯತೆ ಇದೆ. ಈ ವಾರ ವಾಯುಮಂಡಲದಲ್ಲಿ ಆರ್ದ್ರತೆಯು ಶೇಕಡಾ 40ರಿಂದ 90ವರೆಗೆ ಇರಲಿದೆ. ಈ ಸಮಯ ಕಬ್ಬು ನಾಟಿ ಮಾಡಲು ಅನುಕೂಲಕರವಾಗಿರುವುದರಿಂದ ಹೊಲಗಳಲ್ಲಿ ಕಬ್ಬು ನಾಟಿ ಮಾಡಲು ಇಚ್ಛಿಸುವ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಅದಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಿ ಗದ್ದೆಯನ್ನು ಸಿದ್ಧಪಡಿಸಿಕೊಳ್ಳಿ. ಗದ್ದೆಯನ್ನು ಸಿದ್ಧಪಡಿಸುವಾಗ, ಪ್ರತಿ ಎಕರೆಗೆ 25 ಕ್ವಿಂಟಾಲ್ ಹಸುವಿನ ಸಗಣಿ ಅಥವಾ ಎರೆಹುಳು ಗೊಬ್ಬರವನ್ನು ಮಿಶ್ರಣ ಮಾಡಿ. ಮೊದಲು ಬಿತ್ತಿದ ಈ ಹೊಲಗಳಲ್ಲಿ ಧೈಂಚ ಅಥವಾ ಅಗಸೆ ಬೀಜದ ಬೆಳೆಗಳನ್ನು ಮಿಶ್ರಣ ಬೆಳೆ ಮಾಡಬಹುದು. ಹೊಲವನ್ನು ಸಮತಟ್ಟು ಮಾಡಿ. ಸಿದ್ಧಪಡಿಸಿದ ಗದ್ದೆಯಲ್ಲಿ ಒಂದು ಅಥವಾ ಎರಡು ಕಣ್ಣುಗಳಿಂದ ಕಬ್ಬಿನ ಆರೋಗ್ಯಕರ ಬೀಜಗಳನ್ನು ಬೀಜೊಪಚಾರ ಮಾಡಿದ ನಂತರ ಬಿತ್ತಬೇಕು. ಎರಡು ಕಣ್ಣುಗಳಿಗಿಂತ ಹೆಚ್ಚಿನ ಕಣ್ಣು ಇರುವ ಬೀಜಗಳನ್ನು ತೆಗೆದುಕೊಳ್ಳಬೇಡಿ, ಇದು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ. ಗದ್ದೆಯಲ್ಲಿ ತೋಡುಗಳನ್ನು ಮಾಡಿ ನಾಟಿ ಮಾಡಿ. ನಾಟಿ ಮಾಡುವಾಗ ಬೀಜದಿಂದ ಬಿಜಕ್ಕೆ 1 ರಿಂದ 2 ಅಡಿ ಅಂತರವನ್ನು ಹಾಗೂ ಸಾಲಿನಿಂದ ಸಾಲಿಗೆ 4 ರಿಂದ 5 ಅಡಿ ಅಂತರವನ್ನು ಇಟ್ಟುಕೊಳ್ಳಿ. ನಾಟಿಯ ಸಮಯದಲ್ಲಿ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಅನ್ನು 25 ಕೆಜಿ ಯೂರಿಯಾ, 85 ಕೆಜಿ ಪೊಟ್ಯಾಷ್ ಮತ್ತು 25 ಕೆಜಿ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಭೂಮಿಗೆ ಹಾಕಬೇಕು. ಕಬ್ಬು ನಾಟಿ ಮಾಡಿದ ತಕ್ಷಣ ಹೊಲಗಳಿಗೆ ನೀರು ಹಾಯಿಸಬೇಕು. ಈಗಾಗಲೇ ನೆಟ್ಟು ಬೆಳೆದ ಕಬ್ಬಿನ ಸಸಿಗಳು ಜೋರಾದ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಕಬ್ಬಿನ ಗಿಡಗಳು ಬೀಳದಂತೆ ಬುಡಕ್ಕೆ ಮಣ್ಣನ್ನು ಕಟ್ಟಿ, ಕಬ್ಬಿನ ಗಿಡಗಳ ಕಸ ತೆಗೆಯುವ ಕೆಲಸವನ್ನು ಮಾಡಿ ಮತ್ತು 5 ಅಡಿಗಳಷ್ಟು ಬೆಳೆದ ಗಿಡಗಳಿಗೆ ಬುಡದಿಂದ 2 ರಿಂದ 3 ಅಡಿ ಎತ್ತರದಲ್ಲಿ ಕಟ್ಟುವ ಕೆಲಸವನ್ನು ಮಾಡಿ, ಗಿಡಗಳ ಎತ್ತರ 8 ಅಡಿಗಿಂತ ಹೆಚ್ಚಿದ್ದರೆ ಬೇರಿನಿಂದ 5 ಅಡಿ ಎತ್ತರದಲ್ಲಿ ಎರಡನೇ ಕಟ್ಟು ಕಟ್ಟುವುದು. ಕಬ್ಬಿನ ಗಿಡಗಳು ಬೀಳುವುದರಿಂದ ಅವುಗಳ ಬೆಳವಣಿಗೆ ನಿಲ್ಲುತ್ತದೆ, ಇದರಿಂದ ಇಳುವರಿಯೂ ಕಡಿಮೆಯಾಗುತ್ತದೆ. ಕಬ್ಬು ಕಟಾವು ಮಾಡುತ್ತಿರುವ ಗದ್ದೆಗಳಲ್ಲಿ ರೈತರು ನೆಲದ ಸಮೀಪ ಕಬ್ಬು ಕಡಿಯುವಂತೆ ಸೂಚಿಸಲಾಗಿದೆ ಇದರಿಂದ ನಾವು ಉತ್ತಮ ರತುನ್ ಬೆಳೆ ಪಡೆಯಬಹುದು. ಕಬ್ಬಿನ ಕಟಾವು ನಂತರ ಕಬ್ಬಿನ ತರಗೆಲೆಗಳನ್ನು ಹೊಲದಲ್ಲಿಯೇ ಹರಡಿ ಒಣಗಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಇದಕ್ಕಾಗಿ ವೇಸ್ಟ ಡಿ-ಕಂಪೊಸರ್ ಅನ್ನು ಕೂಡ ಬಳಕೆ ಮಾಡಬಹುದು. ಕಟಾವಿನ ಸಮಯದಲ್ಲಿ ಕಬ್ಬಿನ ಗಿಡಗಳು ಹಾನಿಗೊಳಗಾದಲ್ಲಿ ಹೊಸ ಗಿಡಗಳನ್ನು ನೆಡಬೇಕು, ಇದರಿಂದ ಇಳುವರಿಯನ್ನು ಹೆಚ್ಚಿಸಬಹುದು. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Karnataka Karnataka 31-08-2023 Disable
8395 Belgaum Advisory September 02 to 08 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಸಪ್ಟಂಬರ್ 02 ರಿಂದ 08ರ ವರೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಅಥಣಿ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗಲಿನ ತಾಪಮಾನ ಕಡಿಮೆಯಾಗುತ್ತದೆ. ದಿನದ ಗರಿಷ್ಠ ತಾಪಮಾನವು 29 ರಿಂದ 32 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 22 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ.ಈ ವಾರದಲ್ಲಿ ಪಶ್ಚಿಮ ದಿಕ್ಕಿನಿಂದ 9 ರಿಂದ 23 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ ಮತ್ತು ಕೆಲವೊಮ್ಮೆ 35 ಕಿಮೀ ಪ್ರತೀಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ ಈ ವಾರದಲ್ಲಿ ಮೋಡ ಕವಿದ ವಾತಾವರಣ ವಿರಲಿದ್ದು ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೋಡದಿ0ದಾಗಿ ವಾಯುಮಂಡಲದಲ್ಲಿ ಆರ್ದ್ರತೆಯು ಶೇಕಡಾ 40ರಿಂದ 88ವರೆಗೆ ಇರಲಿದೆ. ವೇಗವಾದ ಗಾಳಿಯಿಂದಾಗಿ, ಮಣ್ಣಿನಿಂದ ತೇವಾಂಶವು ಒಣಗುತ್ತದೆ, ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ತಮ್ಮ ಹೊಲಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಎಲೆಗಳ ಮೇಲೆ ಪೊಟ್ಯಾಷ್ ಅನ್ನು ಎಕರೆಗೆ 8 ಕೆ.ಜಿ.ಯಂತೆ ಸಿಂಪರಣೆ ಮಾಡುವುದರಿಂದ ಕಬ್ಬಿನ ಬೆಳೆ ಒಣಗುವುದರಿಂದ ತಪ್ಪಿಸಬಹುದು. ಈ ಸಮಯ ಕಬ್ಬು ನಾಟಿ ಮಾಡಲು ಅನುಕೂಲಕರವಾಗಿರುವುದರಿಂದ ಹೊಲಗಳಲ್ಲಿ ಕಬ್ಬು ನಾಟಿ ಮಾಡಲು ಇಚ್ಛಿಸುವ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಅದಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಿ ಗದ್ದೆಯನ್ನು ಸಿದ್ಧಪಡಿಸಿಕೊಳ್ಳಿ. ಗದ್ದೆಯನ್ನು ಸಿದ್ಧಪಡಿಸುವಾಗ, ಪ್ರತಿ ಎಕರೆಗೆ 25 ಕ್ವಿಂಟಾಲ್ ಹಸುವಿನ ಸಗಣಿ ಅಥವಾ ಎರೆಹುಳು ಗೊಬ್ಬರವನ್ನು ಮಿಶ್ರಣ ಮಾಡಿ. ಮೊದಲು ಬಿತ್ತಿದ ಈ ಹೊಲಗಳಲ್ಲಿ ಧೈಂಚ ಅಥವಾ ಅಗಸೆ ಬೀಜದ ಬೆಳೆಗಳನ್ನು ಮಿಶ್ರ ಬೆಳೆ ಮಾಡಬಹುದು. ಹೊಲವನ್ನು ಸಮತಟ್ಟು ಮಾಡಿ ಸಿದ್ಧಪಡಿಸಿದ ಗದ್ದೆಯಲ್ಲಿ ಒಂದು ಅಥವಾ ಎರಡು ಕಣ್ಣುಗಳಿಂದ ಕಬ್ಬಿನ ಆರೋಗ್ಯಕರ ಬೀಜಗಳನ್ನು ಬೀಜೊಪಚಾರ ಮಾಡಿದ ನಂತರ ಬಿತ್ತಬೇಕು. ಎರಡು ಕಣ್ಣುಗಳಿಗಿಂತ ಹೆಚ್ಚಿನ ಕಣ್ಣು ಇರುವ ಬೀಜಗಳನ್ನು ತೆಗೆದುಕೊಳ್ಳಬೇಡಿ, ಇದು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ. ಗದ್ದೆಯಲ್ಲಿ ತೋಡುಗಳನ್ನು ಮಾಡಿ ನಾಟಿ ಮಾಡಿ. ನಾಟಿ ಮಾಡುವಾಗ ಬೀಜದಿಂದ ಬಿಜಕ್ಕೆ 1 ರಿಂದ 2 ಅಡಿ ಅಂತರವನ್ನು ಹಾಗೂ ಸಾಲಿನಿಂದ ಸಾಲಿಗೆ 4 ರಿಂದ 5 ಅಡಿ ಅಂತರವನ್ನು ಇಟ್ಟುಕೊಳ್ಳಿ. ನಾಟಿಯ ಸಮಯದಲ್ಲಿ 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಅನ್ನು 25 ಕೆಜಿ ಯೂರಿಯಾ, 85 ಕೆಜಿ ಪೊಟ್ಯಾಷ್ ಮತ್ತು 25 ಕೆಜಿ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಭೂಮಿಗೆ ಹಾಕಬೇಕು. ಕಬ್ಬು ನಾಟಿ ಮಾಡಿದ ತಕ್ಷಣ ಹೊಲಗಳಿಗೆ ನೀರು ಹಾಯಿಸಬೇಕು. ಕಬ್ಬಿನ ಗದ್ದೆಯಲ್ಲಿ ಚಿಗುರು ಕೊರಕದಿಂದ ತಪ್ಪಿಸಿಕೊಳ್ಳಲು ಧೈಂಚದ ಬೆಳೆಯನ್ನು ಅಂತರ ಬೆಳೆಯಾಗಿ ತೆಗೆದುಕೊಳ್ಳುವುದರಿಂದ ಬೆಳೆಯನ್ನು ಆರಂಭಿಕ ಚಿಗುರು ಕೊರಕದಿಂದ ರಕ್ಷಿಸಬಹುದು. ಈಗಾಗಲೇ ನೆಟ್ಟು ಬೆಳೆದ ಕಬ್ಬಿನ ಸಸಿಗಳು ಜೋರಾದ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಕಬ್ಬಿನ ಗಿಡಗಳು ಬೀಳದಂತೆ ಬುಡಕ್ಕೆ ಮಣ್ಣನ್ನು ಕಟ್ಟಿ, ಕಬ್ಬಿನ ಗಿಡಗಳ ಕಸ ತೆಗೆಯುವ ಕೆಲಸವನ್ನು ಮಾಡಿ ಮತ್ತು 5 ಅಡಿಗಳಷ್ಟು ಬೆಳೆದ ಗಿಡಗಳಿಗೆ ಬುಡದಿಂದ 2 ರಿಂದ 3 ಅಡಿ ಎತ್ತರದಲ್ಲಿ ಕಟ್ಟುವ ಕೆಲಸವನ್ನು ಮಾಡಿ, ಗಿಡಗಳ ಎತ್ತರ 8 ಅಡಿಗಿಂತ ಹೆಚ್ಚಿದ್ದರೆ ಬೇರಿನಿಂದ 5 ಅಡಿ ಎತ್ತರದಲ್ಲಿ ಎರಡನೇ ಕಟ್ಟು ಕಟ್ಟುವುದು. ಕಬ್ಬಿನ ಗಿಡಗಳು ಬೀಳುವುದರಿಂದ ಅವುಗಳ ಬೆಳವಣಿಗೆ ನಿಲ್ಲುತ್ತದೆ, ಇದರಿಂದ ಇಳುವರಿಯೂ ಕಡಿಮೆಯಾಗುತ್ತದೆ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Karnataka Karnataka 31-08-2023 Disable
8396 मूंगफली पर सलाह Nagonaiya वोडाफोन आईडिया फाउंडेशन, इंडस टावर एवं सोलीडरिडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Nagoniya जिला Jhalawar ऑटोमैटिक वेदर स्टेशन के अनुसार इस सप्ताह: 28 August - 04 September के दौरान दिन में 35 और रात में 24 डिग्री सेल्सियस ताप क्रम रहने का अनुमान है। पिछले सप्ताह 0.6mm बारिश दर्ज हुई है। जून माह से अबतक कुल 600mm बारिश दर्ज हुई है। सोयाबीन की जल्दी पकने वाली किस्मों जैसे जे.एस. 95-60 में चूहों द्वारा फलियाँ गिराई जाना देखने में आया है. इसके लिए बाज़ार में उपलब्ध चूहा मारने वाले बिस्कुट / केक या जिंक फास्फाइड मिली आटे की गोलियां खेत में बिखेरें I I ऐसे किसान जिन्होंने देरी से से पकने वाली किस्म लगाई है I इल्लियों द्वारा फूलों के खाने से अफलन की स्थिति से बचाने हेतु सलाह है कि लैम्ब्डा साइहलोथ्रिन 4.90 सी.एस. (300 मिली /हे.) या इंडोक्साकार्ब 15.8 ई सी . (333 मिली /हे) या क्लोरएन्ट्रानिलीप्रोल 18.5 एस.सी. (150 मिली./हे) या स्पायनेटोरम 11.7 एस.सी 450 मिली / हे का छिड़काब करें I स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें I अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें.I इस सन्देश को दोबारा सुनने के लिये शून्य दबाए I Rajasthan Rajasthan User 31-08-2023 Disable
8397 मूंगफली पर सलाह Anwalikalan वोडाफोन आईडिया फाउंडेशन, इंडस टावर एवं सोलीडरिडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Anwalikalan जिला Jhalawar ऑटोमैटिक वेदर स्टेशन के अनुसार इस सप्ताह: 28 August - 04 September के दौरान दिन में 34 और रात में 25 डिग्री सेल्सियस ताप क्रम रहने का अनुमान है। पिछले सप्ताह 0.2mm बारिश दर्ज हुई है। जून माह से अबतक कुल 573mm बारिश दर्ज हुई है। सोयाबीन की जल्दी पकने वाली किस्मों जैसे जे.एस. 95-60 में चूहों द्वारा फलियाँ गिराई जाना देखने में आया है. इसके लिए बाज़ार में उपलब्ध चूहा मारने वाले बिस्कुट / केक या जिंक फास्फाइड मिली आटे की गोलियां खेत में बिखेरें I I ऐसे किसान जिन्होंने देरी से से पकने वाली किस्म लगाई है I इल्लियों द्वारा फूलों के खाने से अफलन की स्थिति से बचाने हेतु सलाह है कि लैम्ब्डा साइहलोथ्रिन 4.90 सी.एस. (300 मिली /हे.) या इंडोक्साकार्ब 15.8 ई सी . (333 मिली /हे) या क्लोरएन्ट्रानिलीप्रोल 18.5 एस.सी. (150 मिली./हे) या स्पायनेटोरम 11.7 एस.सी 450 मिली / हे का छिड़काब करें I स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें I अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें.I इस सन्देश को दोबारा सुनने के लिये शून्य दबाए I Rajasthan Rajasthan User 31-08-2023 Disable
8398 मूंगफली पर सलाह Bagher वोडाफोन आईडिया फाउंडेशन, इंडस टावर एवं सोलीडरिडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Bagher जिला Jhalawar ऑटोमैटिक वेदर स्टेशन के अनुसार इस सप्ताह: 28 August - 04 September के दौरान दिन में 35 और रात में 25 डिग्री सेल्सियस ताप क्रम रहने का अनुमान है। पिछले सप्ताह 8mm बारिश दर्ज हुई है। जून माह से अबतक कुल 811mm बारिश दर्ज हुई है। सोयाबीन की जल्दी पकने वाली किस्मों जैसे जे.एस. 95-60 में चूहों द्वारा फलियाँ गिराई जाना देखने में आया है. इसके लिए बाज़ार में उपलब्ध चूहा मारने वाले बिस्कुट / केक या जिंक फास्फाइड मिली आटे की गोलियां खेत में बिखेरें I I ऐसे किसान जिन्होंने देरी से से पकने वाली किस्म लगाई है I इल्लियों द्वारा फूलों के खाने से अफलन की स्थिति से बचाने हेतु सलाह है कि लैम्ब्डा साइहलोथ्रिन 4.90 सी.एस. (300 मिली /हे.) या इंडोक्साकार्ब 15.8 ई सी . (333 मिली /हे) या क्लोरएन्ट्रानिलीप्रोल 18.5 एस.सी. (150 मिली./हे) या स्पायनेटोरम 11.7 एस.सी 450 मिली / हे का छिड़काब करें I स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें I अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें.I इस सन्देश को दोबारा सुनने के लिये शून्य दबाए I Rajasthan Rajasthan User 31-08-2023 Disable
8399 मूंगफली पर सलाह Khumariya वोडाफोन आईडिया फाउंडेशन, इंडस टावर एवं सोलीडरिडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Khumariya जिला Bundi ऑटोमैटिक वेदर स्टेशन के अनुसार इस सप्ताह: 28 August - 04 September के दौरान दिन में 37 और रात में 26 डिग्री सेल्सियस ताप क्रम रहने का अनुमान है। पिछले सप्ताह -mm बारिश दर्ज हुई है। जून माह से अबतक कुल -mm बारिश दर्ज हुई है। # सोयाबीन की जल्दी पकने वाली किस्मों जैसे जे.एस. 95-60 में चूहों द्वारा फलियाँ गिराई जाना देखने में आया है. इसके लिए बाज़ार में उपलब्ध चूहा मारने वाले बिस्कुट / केक या जिंक फास्फाइड मिली आटे की गोलियां खेत में बिखेरें I I ऐसे किसान जिन्होंने देरी से से पकने वाली किस्म लगाई है I इल्लियों द्वारा फूलों के खाने से अफलन की स्थिति से बचाने हेतु सलाह है कि लैम्ब्डा साइहलोथ्रिन 4.90 सी.एस. (300 मिली /हे.) या इंडोक्साकार्ब 15.8 ई सी . (333 मिली /हे) या क्लोरएन्ट्रानिलीप्रोल 18.5 एस.सी. (150 मिली./हे) या स्पायनेटोरम 11.7 एस.सी 450 मिली / हे का छिड़काब करें I स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें I अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें.I इस सन्देश को दोबारा सुनने के लिये शून्य दबाए I Rajasthan Rajasthan User 31-08-2023 Disable
8400 मूंगफली पर सलाह Badanayagoan वोडाफोन आईडिया फाउंडेशन, इंडस टावर एवं सोलीडरिडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Badanayagoan जिला Bundi ऑटोमैटिक वेदर स्टेशन के अनुसार इस सप्ताह: 28 August - 04 September के दौरान दिन में 37 और रात में 26 डिग्री सेल्सियस ताप क्रम रहने का अनुमान है। पिछले सप्ताह 14.8mm बारिश दर्ज हुई है। जून माह से अबतक कुल 644mm बारिश दर्ज हुई है। सोयाबीन की जल्दी पकने वाली किस्मों जैसे जे.एस. 95-60 में चूहों द्वारा फलियाँ गिराई जाना देखने में आया है. इसके लिए बाज़ार में उपलब्ध चूहा मारने वाले बिस्कुट / केक या जिंक फास्फाइड मिली आटे की गोलियां खेत में बिखेरें I I ऐसे किसान जिन्होंने देरी से से पकने वाली किस्म लगाई है I इल्लियों द्वारा फूलों के खाने से अफलन की स्थिति से बचाने हेतु सलाह है कि लैम्ब्डा साइहलोथ्रिन 4.90 सी.एस. (300 मिली /हे.) या इंडोक्साकार्ब 15.8 ई सी . (333 मिली /हे) या क्लोरएन्ट्रानिलीप्रोल 18.5 एस.सी. (150 मिली./हे) या स्पायनेटोरम 11.7 एस.सी 450 मिली / हे का छिड़काब करें I स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें I अधिक जानकारी के लिए कृपया आप हमारे कृषि-विशेषज्ञ (फ़ोन: 8251071818) से दिन में सुबह 10 बजे से शाम 6 बजे के बीच बात करें.I इस सन्देश को दोबारा सुनने के लिये शून्य दबाए I Rajasthan Rajasthan User 31-08-2023 Disable