Message Schedule List : 12,244
S. No. Message Language Created By Date Time Status Action
10571 Amravati (2) नमस्कार शेतकरी बंधूंनो...धामणगाव तालुक्यातील दाभाडा येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 13 ते 19 अंश तर कमाल 26 ते 30 अंश सेल्सियस एवढे राहील. शेतकऱ्यांसाठी सूचना- शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 04-01-2023 08:30:00 SCHEDULED
10572 Yavatmal (1) नमस्कार शेतकरी बंधूंनो... घाटंजी तालुक्यातील मरेगाव येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 13 ते 15 अंश तर कमाल 29 ते 32 अंश सेल्सियस एवढे राहील. शेतकऱ्यांसाठी सूचना- शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922.धन्यवाद! Marathi MH 04-01-2023 08:30:00 SCHEDULED
10573 Wardha (1) नमस्कार शेतकरी बंधूंनो...हिंगणघाट तालुक्यातील दरोडा येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 13 ते 16 अंश तर कमाल 27 ते 32 अंश सेल्सियस एवढे राहील. शेतकऱ्यांसाठी सूचना- शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 04-01-2023 08:30:00 SCHEDULED
10574 Nanded (1) नमस्कार शेतकरी बंधूंनो...माहूर तालुक्यातील तुळशी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 12 ते 18 अंश तर कमाल 29 ते 33 अंश सेल्सियस एवढे राहील. शेतकऱ्यांसाठी सूचना - शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 04-01-2023 08:30:00 SCHEDULED
10575 Nagpur (1) - नमस्कार शेतकरी बंधूंनो...कळमेश्वर तालुक्यातील सावळी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 11 ते 14 अंश तर कमाल 25 ते 30 अंश सेल्सियस एवढे राहील.शेतकऱ्यांसाठी सूचना- शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 04-01-2023 08:30:00 SCHEDULED
10576 Amravati (1) नमस्कार शेतकरी बंधूंनो...धामणगाव रे तालुक्यातील तळेगाव दाशांसर येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 12 ते 17 अंश तर कमाल 27 ते 32 अंश सेल्सियस एवढे राहील.शेतकऱ्यांसाठी सूचना - शेतकऱ्यास उत्पादीत केलेल्या कापसाला योग्य मोबदला मिळाण्यासाठी कापसाचा दर्जा राखणे महत्वाचे ठरते.कापसाचा रंग, रुईचेप्रमाण, तंतूची लांबी, स्वच्छता, काडीकचरा, कापसात वाळलेल्या पानांचे प्रमाण, ओलाव्याचे प्रमाण, कवडी म्हणजे अर्धवट उमलेला कापूस इत्यादी बाबी विचारात घेऊन कापसाचा दर्जा ठरविला जातो. तसेच विक्रीस आणलेल्या कापसामधून हाताने त्यातील तंतूंना विशिष्ट पातळीपर्यंत ओढून तंतूची ताकत ठरविली जाते. तंतूच्या लांबी प्रमाणे तंतूच्या ताकतीवर भर देण्यात येतो. उत्तम, मध्यम व कमी अश्या प्रकारे तंतुचे लांबीप्रमाणे ताकदीचे प्रमाण ठरवून कापसातील परिपक्व आणि अपरिपक्व अशी प्रतवारी ठरवीली जाते. हरबरा पिकाचे पाणि नियोजन- कोरडवाहु क्षेत्रात ओल खूपच कमी प्रमाणात असेल आणि एक पाणी देणे शक्य असल्यास द्यावे. बागायत क्षेत्रात प्रत्येक वेळी 7 ते 8 सेंटीमीटर एवढे पाणी द्यावे. जास्त पाणी दिल्यास पिक उधळण्याचा धोका असतो. हरबरा पिक फूलोर्‍यावर येतांना पाणी द्यावे. फूलगळ रोखण्यास नॅप्थॅलीक अॅसेटीक अॅसीडची किंवा दोन टक्के युरियाची प्रमाणशीर फवारणी फायदेशिर ठरेल. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 04-01-2023 08:30:00 SCHEDULED
10577 சிவப்பு நிற சிலந்தி பாதிப்பு உள்ள தோட்டங்களில் 40 கிராம் Wettable Sulphur (80%) ஐ 10 லிட்டர் தண்ணீர் கலந்து 7 – 10 நாட்கள் இடைவெளியில் இருமுறை தெளிக்கலாம். இவ்வாறு செய்யும் பொழுது ஒரு ஏக்கருக்ரு 400 கிராம் Wettable Sulphur- ம் 100 லிட்டர் தண்ணீரும் தேவைப்படும். மேலும் 7065005054 என்ற எண்ணுக்கு மிஸ்டு கால் கொடுப்பதின் மூலம் தேயிலை மற்றும் வேளாண் பயிர்களின் சந்தேகங்களை கேட்டு நிவர்த்தி செய்து கொள்ளலாம். Tamil Tamil Nadu 05-01-2023 10:30:00 SCHEDULED
10578 இந்த மாதத்தில் 1 ம் மற்றும் 4 ம் வருட தோட்டங்களில் மட்டத்திற்கு இலை எடுக்கலாம். 2 ம் மற்றும் 3 ம் வருட தோட்டங்களில் தாய் இலை விட்டு கொழுந்து எடுத்தல் அவசியமாகும். கத்தி கொண்டு இலை பறிப்பில் ஈடுபடுவதை தவிர்க்க வேண்டும். மேலும் 7065005054 என்ற எண்ணுக்கு மிஸ்டு கால் கொடுப்பதின் மூலம் தேயிலை மற்றும் வேளாண் பயிர்களின் சந்தேகங்களை கேட்டு நிவர்த்தி செய்து கொள்ளலாம். Tamil Tamil Nadu 05-01-2023 10:15:00 SCHEDULED
10579 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಜನವರಿ ೧ ರಿಂದ೮ ರವರೆಗೆ ಬೆಳಗಾವಿ ಜಿಲ್ಲೆಯ ಹಗಲಿನ ತಾಪಮಾನ ಕಡಿಮೆಯಾಗುತ್ತದೆ. ದಿನದ ಗರಿಷ್ಠ ತಾಪಮಾನವು ೩೦ ಡಿಗ್ರಿ ಸೆಂಟಿಗ್ರೇಡ್ ಆಗಿರುತ್ತದೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು ೧೬ ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಈ ವಾರದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರದಲ್ಲಿ ೨ ರಿಂದ ೧೨ ಕಿಮೀ ವೇಗದಲ್ಲಿ ಪೂರ್ವ ಮತ್ತು ಪಶ್ಚಿಮದಿಂದ ಗಾಳಿ ಬೀಸುತ್ತದೆ ಮತ್ತು ಕೆಲವೊಮ್ಮೆ ಗಂಟೆಗೆ ೧೫-೨೦ ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿದೆ. ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ ೨೫ ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಇದೇ ಸಮಯದಲ್ಲಿ ಸಕ್ಕರೆ ಕಾರ್ಖಾನೆಯಿಂದ ಹೊರಬರುವ ಮಡ್ಡಿಯನ್ನು ನಿಮ್ಮ ಹೊಲದಲ್ಲಿ ಹರಡಿ. ಇದರಿಂದ ನಿಮ್ಮ ಹೊಲದ ಮಣ್ಣಿನಲ್ಲಿ ಕಡಿಮೆ ಇರುವ ಸೂಕ್ಷ್ಮ ಪೋಷಕಾಂಶಗಳ ಮರು ಪೂರೈಕೆ ಆಗುತ್ತದೆ. ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ ೨೫ ಕೆಜಿ ಯೂರಿಯಾ, ೨೫೦ ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು ೮೫ ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಕಬ್ಬನ್ನು ಬುಡದಲ್ಲಿಯೇ ಕತ್ತರಿಸಿ. ಕಬ್ಬಿನ ಕಟಾವು ನಂತರ ಸಿಪ್ಪೆಯನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬು ಕತ್ತರಿಸಿದ ಒಂದು ತಿಂಗಳೊಳಗೆ ೨೫ ಕೆಜಿ ಯೂರಿಯಾ, ೨೫೦ ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು ೮೫ ಕೆಜಿ ಪೊಟ್ಯಾಷ್ ಅನ್ನು ಬೇರುಗಳ ಬಳಿ ಹಾಕಿ ಮಣ್ಣನ್ನು ಮುಚ್ಚಬೇಕು. ಹೊಸ ಕೂಳೆ ಬೆಳೆ ಬಿತ್ತನೆ ಮಾಡಿದ ನಂತರ, ನಡುವೆ ಇರುವ ಅಂತರವನ್ನು ತುಂಬಿ, ಇದರಿಂದ ಕಬ್ಬಿನ ಇಳುವರಿಯನ್ನು ಹೆಚ್ಚಿಸಬಹುದು ಮತ್ತು ಹೆಚ್ಚು ಲಾಭವೂ ಆಗುತ್ತದೆ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ ೬೦-೭೦ ದಿನಗಳಾಗಿದ್ದರೆ ಪ್ರತಿ ಎಕರೆಗೆ ೭೫ ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ಇನ್ನು ಕಬ್ಬಿನ ಹೊಲಕ್ಕೆ ಹನಿ ನೀರಾವರಿ ಪದ್ಧತಿಯಿಂದ ನೀರು ಹಾಯಿಸಿದಲ್ಲಿ ಬೇರುಗಳಿಗೆ ಅಗತ್ಯವಿದ್ದಷ್ಟು ನೀರು ದೊರೆತು ಬೆಳೆ ಚನ್ನಾಗಿ ಬೆಳೆಯುತ್ತದೆ. ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ. ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ೯೨೦೫೦೨೧೮೧೪ ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು ೭೦೬೫-೦೦-೫೦೫೪ ನ್ನು ಸಂಪರ್ಕಿಸಿ. Kannada Karnataka 30-12-2022 11:30:00 SCHEDULED
10580 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಬರುವ ಜನವರಿ ೧ ರಿಂದ ೮ ರ ವರೆಗೆ ಮಂಡ್ಯ ಜಿಲ್ಲೆಯ ರಾತ್ರಿಯ ತಾಪಮಾನದಲ್ಲಿ ಇಳಿಕೆ ಕಂಡು ಬರಲಿದೆ. ದಿನದ ಅಧಿಕ ತಾಪಮಾನ ೩೦ ಡಿಗ್ರಿ ಸೆಂಟಿಗ್ರೆಡ್ವರೆಗೆ ಇರಲಿದ್ದು ಕನಿಷ್ಠ ತಾಪಮಾನ ೧೫ ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಈ ವಾರದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರದಲ್ಲಿ ೩ ರಿಂದ ೧೬ ಕಿಮೀ ವೇಗದಲ್ಲಿ ಪೂರ್ವ ಮತ್ತು ಪಶ್ಚಿಮದಿಂದ ಗಾಳಿ ಬೀಸುತ್ತದೆ ಮತ್ತು ಕೆಲವೊಮ್ಮೆ ಅತೀ ವೇಗದಲ್ಲಿ ಗಾಳಿ ಬೀಸುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿದೆ. ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ ೨೫ ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಇದೇ ಸಮಯದಲ್ಲಿ ಸಕ್ಕರೆ ಕಾರ್ಖಾನೆಯಿಂದ ಹೊರಬರುವ ಮಡ್ಡಿಯನ್ನು ನಿಮ್ಮ ಹೊಲದಲ್ಲಿ ಹರಡಿ. ಇದರಿಂದ ನಿಮ್ಮ ಹೊಲದ ಮಣ್ಣಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳ ಮರು ಪೂರೈಕೆ ಆಗುತ್ತದೆ ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ ೨೫ ಕೆಜಿ ಯೂರಿಯಾ, ೨೫೦ ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು ೮೫ ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಕಬ್ಬನ್ನು ಬುಡದಲ್ಲಿಯೇ ಕತ್ತರಿಸಿ. ಕಬ್ಬಿನ ಕಟಾವು ನಂತರ ಸಿಪ್ಪೆಯನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬು ಕತ್ತರಿಸಿದ ಒಂದು ತಿಂಗಳೊಳಗೆ ಪ್ರತಿ ಎಕರೆಗೆ ೨೫ ಕೆಜಿ ಯೂರಿಯಾ, ೨೫೦ ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು ೮೫ ಕೆಜಿ ಪೊಟ್ಯಾಷ್ ಅನ್ನು ಬೇರುಗಳ ಬಳಿ ಹಾಕಿ ಮಣ್ಣನ್ನು ಮುಚ್ಚಬೇಕು. ಹೊಸ ಕೂಳೆ ಬೆಳೆ ಬಿತ್ತನೆ ಮಾಡಿದ ನಂತರ, ನಡುವೆ ಅಂತರವನ್ನು ತುಂಬಿ, ಇದರಿಂದ ಕಬ್ಬಿನ ಇಳುವರಿಯನ್ನು ಹೆಚ್ಚಿಸಬಹುದು ಮತ್ತು ಹೆಚ್ಚು ಲಾಭವೂ ಆಗುತ್ತದೆ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ ೬೦-೭೦ ದಿನಗಳಾಗಿದ್ದರೆ ಪ್ರತಿ ಎಕರೆಗೆ ೭೫ ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ಇನ್ನು ಕಬ್ಬಿನ ಹೊಲಕ್ಕೆ ಹನಿ ನೀರಾವರಿ ಪದ್ಧತಿಯಿಂದ ನೀರು ಹಾಯಿಸಿದಲ್ಲಿ ಬೇರುಗಳಿಗೆ ಅಗತ್ಯವಿದ್ದಷ್ಟು ನೀರು ದೊರೆತು ಬೆಳೆ ಚನ್ನಾಗಿ ಬೆಳೆಯುತ್ತದೆ ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ. ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ೯೨೦೫೦೨೧೮೧೪ ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು ೭೦೬೫-೦೦-೫೦೫೪ ನ್ನು ಸಂಪರ್ಕಿಸಿ. Kannada Karnataka 30-12-2022 11:30:00 SCHEDULED