Message Schedule List : 12,467
S. No. Message Language Created By Date Time Status Action
10661 Nagpur (2)- नमस्कार शेतकरी बंधूंनो...सावनेर तालुक्यातील मानेगाव येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 13 ते 17 अंश तर कमाल 29 ते 31 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922.धन्यवाद! Marathi MH 01-02-2023 08:30:00 SCHEDULED
10662 Amravati (2)- नमस्कार शेतकरी बंधूंनो...धामणगाव तालुक्यातील दाभाडा येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 11 ते 17 अंश तर कमाल 29 ते 33 अंश सेल्सियस एवढे राहील.शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 01-02-2023 08:30:00 SCHEDULED
10663 Wardha (1)- नमस्कार शेतकरी बंधूंनो...हिंगणघाट तालुक्यातील दरोडा येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 12 ते 18 अंश तर कमाल 30 ते 33 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922.धन्यवाद! Marathi MH 01-02-2023 08:30:00 SCHEDULED
10664 Yavatmal (1) - नमस्कार शेतकरी बंधूंनो...घाटंजी तालुक्यातील मरेगाव येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 12 ते 17 अंश तर कमाल 31 ते 35 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 01-02-2023 08:30:00 SCHEDULED
10665 Nanded (1) - नमस्कार शेतकरी बंधूंनो...माहूर तालुक्यातील तुळशी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 11 ते 15 अंश तर कमाल 30 ते 35 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 01-02-2023 08:30:00 SCHEDULED
10666 Nagpur (1) - नमस्कार शेतकरी बंधूंनो... कळमेश्वर तालुक्यातील सावळी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 11 ते 17 अंश तर कमाल 30 ते 33 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 01-02-2023 08:30:00 SCHEDULED
10667 Amravati (1) - नमस्कार शेतकरी बंधूंनो...धामणगाव रे तालुक्यातील तळेगाव दाशांसर येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 11 ते 17 अंश तर कमाल 30 ते 36 अंश सेल्सियस एवढे राहील. शेतकऱ्यांसाठी सूचना- कपाशी पिकाचे फरदड घेऊ नये कपाशीची शेवटची वेचणी आटोपताच शेळ्या-मेंढ्या चरण्यास सोडाव्या. यामुळे पुढील हंगामात कपाशीवर गुलाबी बोडअळीचा प्रादुर्भाव कमी होण्यास मदत होईल. ज्या शेतात हरभरा पीक फुलावर आहे अशावेळी पाण्याचा ताण द्यावा. पुढे घाटे धरण्यास सुरुवात झाली 70 % घाटे धरले की संरक्षित ओलीत द्यावे. हरभरा पिकावर घाटे अळीचा प्रादुर्भाव दिसल्यास म्हणजे 1 ते 2 अळ्या प्रती मीटर अंतरावर किंवा 5 टक्के घाट्याचे नुकसान आढळल्यास अझेडीरेक्टीन 300 पीपीएम 50 मिली प्रती दहा लीटर मिसळून फवारणी करावी. पिकात एकरी 8 ते 10 पक्षी थांबे अवश्य लावावेत. ओलीताची सोय असेल तर उन्हाळी भुईमुगाची पेरणी रुंद वाफा पद्धतीने करता येईल. नोव्हेंबर महिन्यात पेरणी केलेल्या गव्हास पेरणीनंतर कांडी अवस्था आणि फुलोर अवस्थेत दाण्याची दुधाळ अवस्था आणि दाण्याची चीकाची अवस्था या वाढीच्या अवस्थेत सिंचन करावे. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 01-02-2023 08:30:00 SCHEDULED
10668 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಜನವರಿ 30 ರಿಂದ ಫೆಬ್ರುವರಿ 5 ರವರೆಗೆ ಮಂಡ್ಯ ಜಿಲ್ಲೆಯ ತಾಪಮಾನದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ದಿನದ ಗರಿಷ್ಠ ತಾಪಮಾನವು 29 ರಿಂದ 32 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 16 ರಿಂದ 18 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿ ಆರ್ದತೆಯು ಶೇಕಡಾ 30 ರಿಂದ 75ರ ವರೆಗೆ ಇರಲಿದೆ. ಈ ವಾರದಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನಿಂದ 4 ರಿಂದ 18 ಕಿ ಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ ಈ ವಾರದಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗುವ ಸಾಧ್ಯತೆ ಇರುವುದಿಲ್ಲ ಹಾಗೂ ಒಣ ಹವೆ ಮುಂದುವರೆಯುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿರುವ ಕಾರಣ ನಿಮ್ಮ ಹೊಲದಲ್ಲಿ ಕಬ್ಬಿನ ಬೀಜಗಳನ್ನು ಬಿತ್ತಬಹುದು ಅಥವಾ ನರ್ಸರಿಯಲ್ಲಿ ಬೆಳೆದ ಕಬ್ಬಿನ ಗಿಡಗಳನ್ನು ತಂದು ನಾಟಿ ಮಾಡಬಹುದು. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ 25 ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ಬೀಜವನ್ನು ಬಿತ್ತುವ ಹಾಗೂ ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ಬಿತ್ತನೆ ಮಾಡುವ ಕಬ್ಬಿನ ಬೀಜದ ವಯಸ್ಸು 9 ತಿಂಗಳಿಗಿಂತ ಹೆಚ್ಚಿಗೆ ಇರಬಾರದು ಹಾಗೂ ನರ್ಸರಿಯ ಗಿಡಗಳಿಗೂ ಸಹ 35 ದಿನಗಳಿಗಿಂತ ಹೆಚ್ಚು ಆಗಿರಬಾರದು. ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ 5 ಅಡಿ ಅಂತರವನ್ನು ಕಾಪಾಡಿಕೊಳ್ಳಿ, ಇದರ ನಡುವೆ ಅಂತರ ಬೆಳೆಯಾಗಿ 3 ರಿಂದ 4 ತಿಂಗಳಿನಲ್ಲಿ ಫಸಲು ಬರುವ ಬೆಳೆಯನ್ನು (ತರಕಾರಿ ಅಥವಾ ಬೇಳೆ) ಬೆಳೆಯಿರಿ. ಇದರಿಂದ ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ನಿಮ್ಮ ಹೊಲದಲ್ಲಿಯೇ ಹರಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬಿನ ಕಟಾವು ನಂತರ ತರಗನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಈ ಎಲೆಗಳ ಮೇಲೆ 20 ಮಿಲಿ ಎಥೆರಲ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕಬ್ಬು ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಕಬ್ಬು ಕತ್ತರಿಸಿದ ಒಂದು ತಿಂಗಳ ಒಳಗೆ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಬೇರಿನ ಬಳಿ ಹಾಕಿ ಮಣ್ಣನ್ನು ಮುಚ್ಚಿ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ 70-90 ದಿನಗಳಾಗಿದ್ದರೆ ಪ್ರತಿ ಎಕರೆಗೆ 75 ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಈ ಸಮಯದಲ್ಲಿ ಅಧಿಕ ತಾಪಮಾನದಿಂದಾಗಿ ಚಿಗುರು ಕೊರಕ ರೋಗ ಕಾಡುವ ಸಂಭವವಿದ್ದು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9205021814 ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ.. Kannada Karnataka 28-01-2023 10:00:00 SCHEDULED
10669 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಜನವರಿ 30 ರಿಂದ ಫೆಬ್ರುವರಿ 5ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಬಿಸಿಲು ಇನ್ನೂ ಸ್ವಲ್ಪ ಹೆಚ್ಚಾಗಲಿದೆ. ದಿನದ ಗರಿಷ್ಠ ತಾಪಮಾನವು 31 ರಿಂದ 33 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 14 ರಿಂದ 18 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿ ಆರ್ದತೆಯು ಶೇಕಡಾ 30 ರಿಂದ 90ರ ವರೆಗೆ ಇರಲಿದೆ. ಈ ವಾರದಲ್ಲಿ ಪೂರ್ವ ದಿಕ್ಕಿನಿಂದ 2 ರಿಂದ 16 ಕಿ ಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಈ ವಾರದಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಒಣ ಹವೆ ಮುಂದುವರೆಯುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿರುವ ಕಾರಣ ನಿಮ್ಮ ಹೊಲದಲ್ಲಿ ಕಬ್ಬಿನ ಬೀಜಗಳನ್ನು ಬಿತ್ತಬಹುದು ಅಥವಾ ನರ್ಸರಿಯಲ್ಲಿ ಬೆಳೆದ ಕಬ್ಬಿನ ಗಿಡಗಳನ್ನು ತಂದು ನಾಟಿ ಮಾಡಬಹುದು. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ 25 ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ಬೀಜವನ್ನು ಬಿತ್ತುವ ಹಾಗೂ ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ಬಿತ್ತನೆ ಮಾಡುವ ಕಬ್ಬಿನ ಬೀಜದ ಅವಧಿ 9 ತಿಂಗಳಿಗಿಂತ ಹೆಚ್ಚಿಗೆ ಇರಬಾರದು ಹಾಗೂ ನರ್ಸರಿಯ ಗಿಡಗಳಿಗೂ ಸಹ 35 ದಿನಗಳ ಒಳಗಿನವಾಗಿರಬೇಕು. ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ 5 ಅಡಿ ಅಂತರವನ್ನು ಕಾಪಾಡಿಕೊಳ್ಳಿ, ಇದರ ನಡುವೆ ಅಂತರ ಬೆಳೆಯಾಗಿ 3 ರಿಂದ 4 ತಿಂಗಳಿನಲ್ಲಿ ಫಸಲು ಬರುವ ಬೆಳೆಯನ್ನು (ತರಕಾರಿ ಅಥವಾ ಬೇಳೆ) ಬೆಳೆಯಿರಿ. ಹಾಗೆಯೇ, ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ನಿಮ್ಮ ಹೊಲದಲ್ಲಿಯೇ ಹರಡಿ, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬಿನ ಕಟಾವು ನಂತರ ಸಿಪ್ಪೆಯನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಈ ಎಲೆಗಳ ಮೇಲೆ 20 ಮಿಲಿ ಎಥೆರಲ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕಬ್ಬು ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಕಬ್ಬು ಕತ್ತರಿಸಿದ ಒಂದು ತಿಂಗಳ ಒಳಗೆ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಬೇರಿನ ಬಳಿ ಹಾಕಿ ಮಣ್ಣನ್ನು ಮುಚ್ಚಿ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ 70-90 ದಿನಗಳಾಗಿದ್ದರೆ ಪ್ರತಿ ಎಕರೆಗೆ 75 ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಈ ಸಮಯದಲ್ಲಿ ಅಧಿಕ ತಾಪಮಾನದಿಂದಾಗಿ ಚಿಗುರು ಕೊರಕ ರೋಗ ಕಾಡುವ ಸಂಭವವಿದ್ದು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9205021814 ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. Kannada Karnataka 28-01-2023 10:00:00 SCHEDULED
10670 प्रिय किसान साथियों, आगामी 30 जनवरी से 5 फरवरी के दौरान शाहजहांपुर जिले के मौसम में हल्की गर्मी बढ़ेगीI दिन का अधिकतम तापमान 24 डिग्री सेंटीग्रेड तथा रात का न्यूनतम तापमान 14 डिग्री सेंटीग्रेड तक बढेगाI वायुमंडल में आर्द्रता 50 से 92% तक रहेगीI 30 से 31 जनवरी के बीच एक बार फिर हल्की वर्षा की सम्भावना हैI इसके बाद सुबह और शाम की धुंध भी समाप्त होने लगेगीI इस दौरान पश्चिमोत्तर दिशा से 4 से 12 किमी प्रति घंटे की रफ़्तार से हवा चलने की सम्भावना हैI बसंत कालीन गन्ने की फसल लेने के लिए जो खेत खाली हैं उनके मिट्टी की जाँच करायें और अगली फसल लेने के लिए खेत की बेहतर तयारी करेंI गन्ने की बोवाई के लिए अच्छे और निरोगी बीजों का चयन करेंI शरद काल में बोये गए गन्ने की अवधि अगर 100 से 125 दिनों की हो गयी हो तो इसमें 75 किलोग्राम एन.पी.के. का प्रयोग प्रति एकड़ की दर से करें और हल्की मिट्टी चढ़ाएंI सरसों की अन्तः फसल के पकने के लिए तैयार हैI अतः इसकी कटाई और भण्डारण करने का सही प्रबंध कर लेंI आलू, प्याज और लहसुन के खेतों में नियमित निरीक्षण करते हुए कीट नियंत्रण करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI Hindi Uttar Pradesh 27-01-2023 08:04:00 SCHEDULED