Message Schedule List : 11,828
| S. No. | Message | Language | Created By | Date | Time | Status | Action |
|---|---|---|---|---|---|---|---|
| 4661 | वोडाफोन आईडिया फाउंडेशन, इंडस टावर, जेआर agro एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Mahawan जिला Ayodhya ऑटोमैटिक वेदर स्टेशन के अनुसार इस सप्ताह: 13 April - 19 April के दौरान दिन में 36 और रात में 25 डिग्री सेल्सियस ताप क्रम रहने का अनुमान है। तिल की खेती अच्छी जल निकासी वाली पर्याप्त नमी वाली रेतीली दोमट भूमि तिल की खेती के लिए सबसे उपयुक्त है। तिल की बुवाई मे बीज की मात्रा छिडकाव विधि से 5 किग्रा/हे. एवं सीड ड्रिल से बुवाई मे 2.5-3 किग्रा/हेक्टेयर की बीज के आवश्यकता होती है किसान साथियों अधिक उपज प्राप्त करने के लिए लाइन से लाइनके बीच उचित दूरी रखकर सीड ड्रिल से बुआई करे| स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । | Hindi | Uttar Pradesh | 14-04-2024 | 19:29:00 | SCHEDULED |
|
| 4662 | वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Bankat जिला Varanasi ऑटोमैटिक वेदर स्टेशन के अनुसार इस सप्ताह: 13 April - 19 April के दौरान दिन में 39 और रात में 27 डिग्री सेल्सियस ताप क्रम रहने का अनुमान है। तिल की खेती अच्छी जल निकासी वाली पर्याप्त नमी वाली रेतीली दोमट भूमि तिल की खेती के लिए सबसे उपयुक्त है। तिल की बुवाई मे बीज की मात्रा छिडकाव विधि से 5 किग्रा/हे. एवं सीड ड्रिल से बुवाई मे 2.5-3 किग्रा/हेक्टेयर की बीज के आवश्यकता होती है किसान साथियों अधिक उपज प्राप्त करने के लिए लाइन से लाइनके बीच उचित दूरी रखकर सीड ड्रिल से बुआई करे| स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । | Hindi | Uttar Pradesh | 14-04-2024 | 19:28:00 | SCHEDULED |
|
| 4663 | वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Kalipur जिला Varanasi ऑटोमैटिक वेदर स्टेशन के अनुसार इस सप्ताह: 13 April - 19 April के दौरान दिन में 39 और रात में 27 डिग्री सेल्सियस ताप क्रम रहने का अनुमान है। तिल की खेती अच्छी जल निकासी वाली पर्याप्त नमी वाली रेतीली दोमट भूमि तिल की खेती के लिए सबसे उपयुक्त है। तिल की बुवाई मे बीज की मात्रा छिडकाव विधि से 5 किग्रा/हे. एवं सीड ड्रिल से बुवाई मे 2.5-3 किग्रा/हेक्टेयर की बीज के आवश्यकता होती है किसान साथियों अधिक उपज प्राप्त करने के लिए लाइन से लाइनके बीच उचित दूरी रखकर सीड ड्रिल से बुआई करे| स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । | Hindi | Uttar Pradesh | 14-04-2024 | 19:25:00 | SCHEDULED |
|
| 4664 | वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Muruee Pindra जिला Varanasi ऑटोमैटिक वेदर स्टेशन के अनुसार इस सप्ताह: 13 April - 19 April के दौरान दिन में 39 और रात में 27 डिग्री सेल्सियस ताप क्रम रहने का अनुमान है। तिल की खेती अच्छी जल निकासी वाली पर्याप्त नमी वाली रेतीली दोमट भूमि तिल की खेती के लिए सबसे उपयुक्त है। तिल की बुवाई मे बीज की मात्रा छिडकाव विधि से 5 किग्रा/हे. एवं सीड ड्रिल से बुवाई मे 2.5-3 किग्रा/हेक्टेयर की बीज के आवश्यकता होती है किसान साथियों अधिक उपज प्राप्त करने के लिए लाइन से लाइनके बीच उचित दूरी रखकर सीड ड्रिल से बुआई करे| स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । | Hindi | Uttar Pradesh | 14-04-2024 | 19:23:00 | SCHEDULED |
|
| 4665 | वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, ग्राम Sahenshapur जिला Varanasi ऑटोमैटिक वेदर स्टेशन के अनुसार इस सप्ताह: 13 April - 19 April के दौरान दिन में 39 और रात में 27 डिग्री सेल्सियस ताप क्रम रहने का अनुमान है। तिल की खेती अच्छी जल निकासी वाली पर्याप्त नमी वाली रेतीली दोमट भूमि तिल की खेती के लिए सबसे उपयुक्त है। तिल की बुवाई मे बीज की मात्रा छिडकाव विधि से 5 किग्रा/हे. एवं सीड ड्रिल से बुवाई मे 2.5-3 किग्रा/हेक्टेयर की बीज के आवश्यकता होती है किसान साथियों अधिक उपज प्राप्त करने के लिए लाइन से लाइनके बीच उचित दूरी रखकर सीड ड्रिल से बुआई करे| स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 76690 47747) से दिन में सुबह 10 बजे से शाम 6 बजे के बीच बात करें । | Hindi | Uttar Pradesh | 14-04-2024 | 19:20:00 | SCHEDULED |
|
| 4666 | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಏಪ್ರಿಲ್ 13 ರಿಂದ 19 ನೇ ತಾರೀಖಿನ ವರೆಗೆ ರಾತ್ರಿಯ ತಾಪಮಾನ ಹೆಚ್ಚಾಗಲಿದೆ. ದಿನದ ಗರಿಷ್ಠ ತಾಪಮಾನವು 36 ರಿಂದ 38 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಕೆಲವೊಮ್ಮೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರದಲ್ಲಿ ಪಶ್ಚಿಮ ದಕ್ಷಿಣ ದಿಕ್ಕಿನಿಂದ 02 ರಿಂದ 18 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಒಣ ಗಾಳಿ ಬೀಸುತ್ತದೆ. ಇದರಿಂದಾಗಿ ಈ ವಾರ ಗಾಳಿಯಲ್ಲಿ ತೇವಾಂಶವು ಶೇಕಡಾ 21 ರಿಂದ 76 ವರೆಗೆ ಇರಲಿದೆ. ನೆಲದಿಂದ ಗಾಳಿಯಲ್ಲಿ ನೀರು ಆವಿಯಾಗುವ ದರವು ದಿನಕ್ಕೆ 6-7 ಮಿಮೀಗೆ ಹೆಚ್ಚಾಗುತ್ತದೆ. ನಿಮ್ಮ ಹೊಲದಲ್ಲಿ ತೇವಾಂಶ ಸೂಚಕದ ಸಹಾಯದಿಂದ ಮಣ್ಣಿನ ತೇವಾಂಶವನ್ನು ಪರೀಕ್ಷಿಸುತ್ತಿರಿ ಮತ್ತು ನಿಯಮಿತವಾಗಿ ನೀರು ಹಾಯಿಸಿ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ. ಹನಿ ನೀರಾವರಿಯು ಪರಿಣಾಮಕಾರಿ ಮತ್ತು ಲಾಭದಾಯಕ ನೀರಾವರಿ ವ್ಯವಸ್ಥೆಯಾಗಿದ್ದು ಇದರಿಂದಾಗಿ ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ಆರಂಭಿಕ ಚಿಗುರು ಕೊರಕ ಕಂಡು ಬಂದರೆ ಬೇರಿನ ಬಳಿ ಕಬ್ಬು ಕಿತ್ತು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಪಡಿಸಬೇಕು. ಜೈವಿಕ ನಿಯಂತ್ರಣಕ್ಕಾಗಿ, ಟ್ರೈಕೊಗ್ರಾಮಾ ಕಾರ್ಡ್ಗಳು ಮತ್ತು ಬೆಳಕಿನ ಬಲೆಗಳನ್ನು ಬಳಸಿ. ಕೀಟದ ಪರಿಣಾಮ ಹೆಚ್ಚಾದಾಗ ಪ್ರತಿ ಎಕರೆಗೆ 150 ಮಿಲಿ ಕೊರಾಜನ್ನ ದ್ರಾವಣವನ್ನು 400 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಬಿಳಿ ನೊಣ, ಬಿಳಿ ಉಣ್ಣೆಯ ಗಿಡಹೇನುಗಳಿಂದ ಬಾಧಿತವಾಗಿರುವ ಹೊಲಗಳಲ್ಲಿ, ಬಾಧಿತ ಎಲೆಗಳನ್ನು ತೆಗೆದುಹಾಕಿ, ಅವುಗಳನ್ನು ಹೊಲದಿಂದ ಹೊರಗೆ ತೆಗೆದುಕೊಂಡು ಅವುಗಳನ್ನು ಸುಟ್ಟುಹಾಕಿ. ಕಬ್ಬಿನ ಬೆಳೆಯಿಂದ ಒಣ ಎಲೆಗಳನ್ನು ತೆಗೆದು ಸಾಲುಗಳಲ್ಲಿ ಹರಡುವುದರಿಂದ ಕಬ್ಬು ದಪ್ಪವಾಗುತ್ತದೆ. ಕೀಟಗಳ ಬಾಧೆ ಕಡಿಮೆಯಾಗುತ್ತದೆ ಕಳೆಗಳು ಕಡಿಮೆ ಯಾಗುತ್ತವೆ ಮತ್ತು ನೀರಿನ ಅಗತ್ಯವು ಕಡಿಮೆಯಾಗುತ್ತದೆ. ಆದ್ದರಿಂದ, ರೈತ ಬಂಧುಗಳು ಅಗತ್ಯಕ್ಕೆ ಅನುಗುಣವಾಗಿ ಎಲೆಗಳನ್ನು ತೆಗೆಯಬೇಕು. ಬೇಸಿಗೆಯಲ್ಲಿ ಬೆಳೆಗೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲು 400 ಲೀ. ನೀರಿನಲ್ಲಿ 5-6 ಕೆಜಿ ಪೊಟ್ಯಾಷ್ ಮತ್ತು ಸೂಕ್ಷ್ಮ ಪೋಷಕಾಂಶದ ದ್ರಾವಣವನ್ನು ತಯಾರಿಸಿ ಎಲೆಗಳ ಮೇಲೆ ಸಿಂಪಡಿಸಿ ಸಿಂಪಡಣೆ ಕೆಲಸವನ್ನು ಬೆಳಿಗ್ಗೆ 10 ಗಂಟೆಯೊಳಗೆ ಮಾತ್ರ ಮಾಡುವುದು ಸೂಕ್ತ. ಈಗಾಗಲೇ ಕಬ್ಬಿನ ಗಿಡಗಳನ್ನು ನೆಟ್ಟು ಬೆಳೆಗೆ 10-11 ಎಲೆಗಳು ಬಂದಾಗ ಅಥವಾ 14-15 ವಾರಗಳ ವಯಸ್ಸಾದಾಗ, ಕ್ರಮವಾಗಿ 75 ಕೆಜಿ ಅಥವಾ 100 ಕೆಜಿ ಯೂರಿಯಾವನ್ನು ಬೇರುಗಳ ಬಳಿ ಬಳಸಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ | Kannada | Karnataka | 13-04-2024 | 12:00:00 | SCHEDULED |
|
| 4667 | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಏಪ್ರಿಲ್ 13 ರಿಂದ 19 ನೇ ತಾರೀಖಿನ ವರೆಗೆ ರಾತ್ರಿಯ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ. ದಿನದ ಗರಿಷ್ಠ ತಾಪಮಾನವು 37 ರಿಂದ 41 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 25 ರಿಂದ 30 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಕೆಲವೊಮ್ಮೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರದಲ್ಲಿ ಪಶ್ಚಿಮ ಉತ್ತರ ದಿಕ್ಕಿನಿಂದ 02 ರಿಂದ 10 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಒಣ ಗಾಳಿ ಬೀಸುತ್ತದೆ. ಇದರಿಂದಾಗಿ ಈ ವಾರ ಗಾಳಿಯಲ್ಲಿ ತೇವಾಂಶವು ಶೇಕಡಾ 20 ರಿಂದ 60 ವರೆಗೆ ಇರಲಿದೆ. ನೆಲದಿಂದ ಗಾಳಿಯಲ್ಲಿ ನೀರು ಆವಿಯಾಗುವ ದರವು ದಿನಕ್ಕೆ 5-7 ಮಿಮೀಗೆ ಹೆಚ್ಚಾಗುತ್ತದೆ. ನಿಮ್ಮ ಹೊಲದಲ್ಲಿ ತೇವಾಂಶ ಸೂಚಕದ ಸಹಾಯದಿಂದ ಮಣ್ಣಿನ ತೇವಾಂಶವನ್ನು ಪರೀಕ್ಷಿಸುತ್ತಿರಿ ಮತ್ತು ನಿಯಮಿತವಾಗಿ ನೀರು ಹಾಯಿಸಿ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ. ಹನಿ ನೀರಾವರಿಯು ಪರಿಣಾಮಕಾರಿ ಮತ್ತು ಲಾಭದಾಯಕ ನೀರಾವರಿ ವ್ಯವಸ್ಥೆಯಾಗಿದ್ದು ಇದರಿಂದಾಗಿ ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ಆರಂಭಿಕ ಚಿಗುರು ಕೊರಕ ಕಂಡು ಬಂದರೆ ಬೇರಿನ ಬಳಿ ಕಬ್ಬಿನ ಮರವನ್ನು ಕಡಿದು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಪಡಿಸಬೇಕು. ಜೈವಿಕ ನಿಯಂತ್ರಣಕ್ಕಾಗಿ, ಟ್ರೈಕೊಗ್ರಾಮಾ ಕಾರ್ಡ್ಗಳು ಮತ್ತು ಬೆಳಕಿನ ಬಲೆಗಳನ್ನು ಬಳಸಿ. ಕೀಟದ ಪರಿಣಾಮ ಹೆಚ್ಚಾದಾಗ ಪ್ರತಿ ಎಕರೆಗೆ 150 ಮಿಲಿ ಕೊರಾಜನ್ನ ದ್ರಾವಣವನ್ನು 400 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಬಿಳಿ ನೊಣ, ಬಿಳಿ ಉಣ್ಣೆಯ ಗಿಡಹೇನುಗಳಿಂದ ಬಾಧಿತವಾಗಿರುವ ಹೊಲಗಳಲ್ಲಿ, ಬಾಧಿತ ಎಲೆಗಳನ್ನು ತೆಗೆದುಹಾಕಿ, ಅವುಗಳನ್ನು ಹೊಲದಿಂದ ಹೊರಗೆ ತೆಗೆದುಕೊಂಡು ಅವುಗಳನ್ನು ಸುಟ್ಟುಹಾಕಿ. ಹೊಲಗಳು ಜಲಾವೃತವಾಗಲು ಬಿಡಬೇಡಿ. ಕ್ರಿಸೊಪೆರಿಲ್ಲಾ ಪರಾವಲಂಬಿಗಳನ್ನು ಹಾಕಿ ಬೇಸಿಗೆಯಲ್ಲಿ ಬೆಳೆಗೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲು 400 ಲೀ. ನೀರಿನಲ್ಲಿ 5-6 ಕೆಜಿ ಪೊಟ್ಯಾಷ್ ಮತ್ತು ಸೂಕ್ಷ್ಮ ಪೋಷಕಾಂಶದ ದ್ರಾವಣವನ್ನು ತಯಾರಿಸಿ ಎಲೆಗಳ ಮೇಲೆ ಸಿಂಪಡಿಸಿ ಸಿಂಪಡಣೆ ಕೆಲಸವನ್ನು ಬೆಳಿಗ್ಗೆ 10 ಗಂಟೆಯೊಳಗೆ ಮಾತ್ರ ಮಾಡುವುದು ಸೂಕ್ತ. ಈಗಾಗಲೇ ಕಬ್ಬಿನ ಗಿಡಗಳನ್ನು ನೆಟ್ಟು ಬೆಳೆಗೆ 10-11 ಎಲೆಗಳು ಬಂದಾಗ ಅಥವಾ 14-15 ವಾರಗಳ ವಯಸ್ಸಾದಾಗ, ಕ್ರಮವಾಗಿ 75 ಕೆಜಿ ಅಥವಾ 100 ಕೆಜಿ ಯೂರಿಯಾವನ್ನು ಬೇರುಗಳ ಬಳಿ ಬಳಸಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ | Kannada | Karnataka | 13-04-2024 | 12:00:00 | SCHEDULED |
|
| 4668 | शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. १३ ते १९ एप्रिल तारीखेदरम्यान पन्हाळा-शाहूवाडी परिसरामध्ये दिवसाचे कमाल तापमान ३६ ते ३९ अंश सेल्सिअस तर रात्रीचे किमान तापमान २१ ते २५ अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग २ ते २० किलोमीटर प्रतितास राहील तर हवेतील आद्रता २२ ते ८८ टक्के राहील. संपूर्ण आठवडाभर आकाश हलके ढगाळ राहील परंतु पावसाची शक्यता नाही. लागण ४५ ते ६० दिवसाची झाल्यावर बाळभरणी करावी. बाळभरणी करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा डोस टाकावा व माती आड करावा . पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. खोडवा ऊसभरणी करताना एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे व भरणी करावी.ऊसाच्या उत्तम वाढीसाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. पाणी देण्या अगोदर सॉइल मोईस्तचर इंडिकेटर चा वापर करावा. तसेच पाण्याचा ताण पडल्यास एकरी पोटाश २ किलो व युरिया २ किलो प्रती एकर २०० लीटर पाण्यातून फवारणी करावी स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. | Marathi | MH | 13-04-2024 | 08:05:00 | SCHEDULED |
|
| 4669 | शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. १३ ते १९ एप्रिल तारीखेदरम्यान कराड-शिराळा परिसरामध्ये दिवसाचे कमाल तापमान ३६ ते ३९ अंश सेल्सिअस तर रात्रीचे किमान तापमान २१ ते २५ अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग २ ते २० किलोमीटर प्रतितास राहील तर हवेतील आद्रता २२ ते ८८ टक्के राहील. संपूर्ण आठवडाभर आकाश हलके ढगाळ राहील परंतु पावसाची शक्यता नाही. लागण ४५ ते ६० दिवसाची झाल्यावर बाळभरणी करावी. बाळभरणी करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा डोस टाकावा व माती आड करावा . पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. खोडवा ऊसभरणी करताना एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे व भरणी करावी.ऊसाच्या उत्तम वाढीसाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर २०० लीटर पाण्यातून फवारणी करावी. पाणी देण्या अगोदर सॉइल मोईस्तचर इंडिकेटर चा वापर करावा. तसेच पाण्याचा ताण पडल्यास एकरी पोटाश २ किलो व युरिया २ किलो प्रती एकर २०० लीटर पाण्यातून फवारणी करावी स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. | Marathi | MH | 13-04-2024 | 08:00:00 | SCHEDULED |
|
| 4670 | Vodafone Idea Foundation, Indus Tower మరియు Solidaridad ద్వారా అమలు చేయబడిన స్మార్ట్ అగ్రి ప్రోగ్రామ్కు స్వాగతం. ఆడమిల్లి క్లస్టర్ రైతులకు ప్రస్తుత సలహా. ఈ వారం అంచనా వేసిన ఉష్ణోగ్రత పగటిపూట గరిష్టంగా 40 డిగ్రీల సెల్సియస్ మరియు రాత్రి సమయాల్లో కనిష్టంగా 25 డిగ్రీల సెల్సియస్ ఉండవచ్చు. ఆడమిల్లి క్లస్టర్ రైతులకు ఆయిల్ పామ్ మొక్క పెరుగుదల మరియు దిగుబడి కోసం నత్రజని, భాస్వరం, పొటాష్ మరియు మెగ్నీషియం సల్ఫేట్లను సమతుల్యంగా మరియు తగిన మోతాదులోవేయవలెను. ఎరువు @ యూరియా 650 గ్రాములు, SSP 940 గ్రాములు, MOP 500 గ్రాములు ఒక మొక్కకి వేయవలెను.లేదా నేల మరియు ఆకు పోషక విశ్లేషణను బట్టీ వయోజన ఆయిల్ పామ్ తోటలలో వాడవచ్చు. అంచనా ప్రకారం ఆడమిల్లి క్లస్టర్లో వర్షం కురిసే అవకాశం లేదు, సరైన నీటిపారుదలని నిర్ధారించుకోవడం చాలాముఖ్యం.పెద్దతోటలలో రోజుకు ఆయిల్ పామ్మొక్కకు 300 నుండి 350 లీటర్ల వరకు నీరు సిఫార్సు చేయబడింది. జువెనైల్ కాలంలో పామ్ బేసిన్లో పచ్చిరొట్ట ఎరువు పంటగా జనుమును విత్తండి. చిన్న తోటలలో బల్లెం మరియు పెద్ద తోటలలో అల్యూమినియం పోల్ కి కొడవలిని బిగించి గెలలను కోయవలెను. కోత సమయంలో 5 సెంటీమీటర్ల బంచ్ కొమ్మను మాత్రమే వదిలివేయండి. ఆయిల్ పామ్ బేసిన్లో దున్నవద్దు. స్మార్ట్ అగ్రి ప్రాజెక్ట్ కింద వ్యవసాయంపై తాజా సలహాల కోసం, 7065-00-5054కు మిస్ కాల్ ఇవ్వండి మరియు ఉపయోగకరమైన సలహాలను పొందండి. మరింత సమాచారం కోసం, దయచేసి మా వ్యవసాయ సలహాదారుని ఫోన్ 9866041087 మరియు 9959944032 ద్వారా ఉదయం 10 నుండి సాయంత్రం 6 గంటల మధ్య మాట్లాడండి. ఈ సందేశాన్ని మళ్లీ పునరావృతం చేయడానికి సున్నాని నొక్కండి. | Telugu | Andhra Pradesh | 13-04-2024 | 08:35:00 | SCHEDULED |
|