Message Schedule List : 12,224
S. No. Message Language Created By Date Time Status Action
5271 Nagpur (1)-नमस्कार शेतकरी बंधूंनो... कळमेश्वर तालुक्यातील सावळी येथील स्वयंचलीत हवामान केंद्रातर्फे या आठवड्यातील हवामानाचा अंदाज असा, तापमान किमान 24 ते 27 अंश तर कमाल 38 ते 40 अंश सेल्सियस एवढे राहील. या आठवड्यात दिनांक २ एप्रिल २०२४ वगळता इतर दिवशी वातावरण अंशत: ढगाळ राहण्याची शक्यता आहे. शेतकऱ्यांसाठी सूचना –उशिरा पेरलेल्या गहू, रब्बी मका/ज्वारी, फळबागा आणि भाजीपाला यांसारख्या शेतातील पिकांमध्ये गरजेनुसार सिंचन करा. अगोदर किंवा वेळेवर पेरलेले गहू पिकाची कापणी करून सुरक्षित ठिकाणी साठवावे. अचानक पावसाच्या कोणत्याही शक्यतेसाठी कापणी केलेले उत्पादन झाकण्यासाठी ताडपत्री नेहमी तयार ठेवा. प्रचलित कोरड्या हवामानात खूप उशीरा पेरलेल्या गहू पिकामध्ये दुधाळ अवस्थेत जमिनीतील ओलाव्याचा ताण टाळण्यासाठी सिंचन करावे. उन्हाळी भुईमुग पिकांत प्रचलित जमिनीतील बाष्पीभवन टाळण्यासाठी 10-12 दिवसांच्या अंतराने सिंचन करावे, तथापि शेतातील ओलावा स्थिती पाहता, मूळकूज टाळण्यासाठी जास्त सिंचन/पाणी देणे थांबविणे. उन्हाळी सूर्यफूल पिकांत, गरजेवर आधारित आंतर- मशागतची कामे पूर्ण करावी आणि तणांचा प्रादुर्भाव रोखण्यासाठी पीक ४५ दिवसांपर्यंत तणमुक्त ठेवावे. पशुधनाच्या हिरव्या चाऱ्यासाठी, सिंचनाच्या पाण्याच्या उपलब्धते नुसार, चारा पिकांची निवड व पेरणी करावी. सॉलिडरीडॅड स्मार्ट ऍग्री प्रोग्राममध्ये आपले शंकासमाधान करण्यास कृपया संपर्क साधावा. मोबा. क्र. 9158261922. धन्यवाद! Marathi MH 27-03-2024 08:30:00 SCHEDULED
5272 Vodafone Idea Foundation, Indus Tower మరియు Solidaridad ద్వారా అమలు చేయబడిన స్మార్ట్ అగ్రి ప్రోగ్రామ్‌కు స్వాగతం. రైతు గ్రామ రైతు మిత్రులకు సమకాలీన సలహా. ఏలూరులోని సమీప వాతావరణ కేంద్రం ప్రకారం, ఈ వారం ఉష్ణోగ్రతలు 37-24 పరిధిలో ఉండవచ్చు. రైతులారా, దయచేసి మీ పొలాల్లో భూసార పరీక్షలు చేయించుకోండి. భూసార పరీక్ష యొక్క ప్రధాన లక్ష్యం నేల యొక్క సంతానోత్పత్తిని తనిఖీ చేయడం మరియు నిర్దిష్ట పంట మరియు రకానికి సమతుల్య పోషకాలను ఉపయోగించడం మరియు ఎరువులు మరియు ఎరువును ఎప్పుడు, ఎలా మరియు ఏ పరిమాణంలో వేయాలో నిర్ణయించడం. నేల పరీక్ష కోసం, విత్తడానికి కనీసం 1 నెల ముందు నమూనాలను తీసుకోవడం అవసరం. పంట కోసిన తరువాత, నమూనా ప్రాంతాన్ని శుభ్రం చేసి, V ఆకారాన్ని 15 సెంటీమీటర్ల లోతు వరకు మట్టిలో తవ్వి, పొలంలోని అన్ని ప్రాంతాల నుండి మరియు పొలం మధ్యలో నుండి నమూనాలను తీసుకొని బాగా కలపాలి. దీని తరువాత, మిశ్రమం నుండి 500 గ్రాముల మట్టి నమూనాను తీసుకొని, పొలానికి సంబంధించిన సమాచారాన్ని ఒక స్లిప్‌లో వ్రాసి భూసార పరీక్షా ప్రయోగశాలలో పరీక్షించండి. Telugu Andhra Pradesh 25-03-2024 19:45:00 SCHEDULED
5273 वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, आपके नजदीकी ऑटोमैटिक वेदर स्टेशन जिला varanasi के अनुसार इस सप्ताह: 23 March - 29 March के दौरान दिन में 31 और रात में 17 डिग्री सेल्सियस ताप क्रम रहने का अनुमान है। गेंहु की फसल में दाने पककर सख्त हो जाएं और पत्तियाँ सुखकर टूटने लगे एवं बीज में नमी 20-25 % हो तो मानव श्रम से कटाई कर धूप में सुखाकर मढ़ाई एवं ओसाई करें । यदि आप कटाई मे कम्बाईन हार्वेस्टर का उपयोग करते समय ध्यान रहे बीज में नमी की मात्रा 14 प्रतिशत हो। फसलों की कटाई के लिए उपयुक्त समय सुबह-सुबह का है । गेहूं की कटाई के बाद बचे हुए अवशेषों/ नरवाई को खेत में ना जलाएं । जिससे जमीन में रहने वाले जीवाणु बचे रहे व मिट्टी की उर्वरकता कम न हो । रबी की फसल कटाई के बाद खाली हुए खेत में ग्रीष्मकालीन मूंग या उड़द की बुवाई हेतु खेत तैयार करें। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 7-6-6-9-0-4-7-7-4-7) से दिन में सुबह 10 बजे से शाम 6 बजे के बीच बात करें । Hindi Uttar Pradesh 25-03-2024 10:20:00 CANCELLED !
5274 वोडाफोन आईडिया फाउंडेशन, इंडस टावर एवं Solidaridad द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, आपके नजदीकी ऑटोमैटिक वेदर स्टेशन जिला Ayodhya के अनुसार इस सप्ताह: 23 March - 29 March के दौरान दिन में 31 और रात में 17 डिग्री सेल्सियस ताप क्रम रहने का अनुमान है। गेंहु की फसल में दाने पककर सख्त हो जाएं और पत्तियाँ सुखकर टूटने लगे एवं बीज में नमी 20-25 % हो तो मानव श्रम से कटाई कर धूप में सुखाकर मढ़ाई एवं ओसाई करें । यदि आप कटाई मे कम्बाईन हार्वेस्टर का उपयोग करते समय ध्यान रहे बीज में नमी की मात्रा 14 प्रतिशत हो। फसलों की कटाई के लिए उपयुक्त समय सुबह-सुबह का है । गेहूं की कटाई के बाद बचे हुए अवशेषों/ नरवाई को खेत में ना जलाएं । जिससे जमीन में रहने वाले जीवाणु बचे रहे व मिट्टी की उर्वरकता कम न हो । रबी की फसल कटाई के बाद खाली हुए खेत में ग्रीष्मकालीन मूंग या उड़द की बुवाई हेतु खेत तैयार करें। स्मार्ट एग्री प्रोजेक्ट के अंतर्गत खेती संबंधित समसामयिक सलाह के लिए 7065-00-5054 पर मिस कॉल करें एवं उपयोगी सलाह प्राप्त करें । अधिक जानकारी के लिए कृपया आप हमारे कृषि-विशेषज्ञ (फ़ोन: 7-6-6-9-0-4-7-7-4-7) से दिन में सुबह 10 बजे से शाम 6 बजे के बीच बात करें । Hindi Uttar Pradesh 25-03-2024 10:15:00 CANCELLED !
5275 शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. 23 ते 29 मार्च तारीखेदरम्यान पन्हाळा-शाहूवाडी परिसरामध्ये दिवसाचे कमाल तापमान 35 ते 38 अंश सेल्सिअस तर रात्रीचे किमान तापमान 21 ते 24 अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग 2 ते 18 किलोमीटर प्रतितास राहील तर हवेतील आद्रता 17 ते 72 टक्के राहील. संपूर्ण आठवडाभर आकाश हलके ढगाळ राहील परंतु पावसाची शक्यता नाही. दोन डोळे असलेले निरोगी बियाणे बिजप्रक्रिया करून ६ इंच खोल ४ फुट रुंद सरीमध्ये लागण करावी. लागण करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा बेसल डोस टाकावा. लागण ४५ ते ६० दिवसाची झाल्यावर एकरी १२:३२:१६ - ५० किलो व युरिया- ५० किलो टाकून बाळभरणी करावी. पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर १५० लीटर पाण्यातून फवारणी करावी. खोडव्याचे पाचट वेस्ट डिकंपोजरच्या साह्याने शेतातच कुजावे त्यापासून चांगले सेंद्रिय खत उपलब्ध होईल. ऊस तोडल्यानंतर बैल नांगरीने बगला फोडून एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे यामुळे पिकाची वाढ चांगली होईल .दोन महिन्यांच्या खोडवा पिकासाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर १५० लीटर पाण्यातून फवारणी करावी. स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. Marathi MH 23-03-2024 08:05:00 SCHEDULED
5276 शेतकरी बंधु आणि भगिनींनो, नमस्कार स्मार्ट अॅग्रि कार्यक्रमामध्ये आपले स्वागत आहे. 23 ते 29 मार्च तारीखेदरम्यान कराड-शिराळा परिसरामध्ये दिवसाचे कमाल तापमान 35 ते 38 अंश सेल्सिअस तर रात्रीचे किमान तापमान 21 ते 24 अंश सेल्सिअस दरम्यान राहील. या आठवड्यामध्ये पश्चिमोत्तर तसेच पूर्वेकडून वाऱ्याचा वेग 2 ते 18 किलोमीटर प्रतितास राहील तर हवेतील आद्रता 17 ते 72 टक्के राहील. संपूर्ण आठवडाभर आकाश हलके ढगाळ राहील परंतु पावसाची शक्यता नाही. दोन डोळे असलेले निरोगी बियाणे बिजप्रक्रिया करून ६ इंच खोल ४ फुट रुंद सरीमध्ये लागण करावी. लागण करते वेळी एकरी २५ किलो युरिया, १०० किलो सिंगल सुपर फॉस्फेट ,२५ किलो पोटॅश, ५०किलो निंबोळी पेंढ,५ किलो मायक्रोसोल चा बेसल डोस टाकावा. लागण ४५ ते ६० दिवसाची झाल्यावर एकरी १२:३२:१६ - ५० किलो व युरिया- ५० किलो टाकून बाळभरणी करावी. पाणी दिल्यानंतर ४ ते ५ दिवसांनी युरिया १ किलो ,१९:१९:१९- १ किलो आणि वसंत ऊर्जा १ लीटर १५० लीटर पाण्यातून फवारणी करावी. खोडव्याचे पाचट वेस्ट डिकंपोजरच्या साह्याने शेतातच कुजावे त्यापासून चांगले सेंद्रिय खत उपलब्ध होईल. ऊस तोडल्यानंतर बैल नांगरीने बगला फोडून एकरी ४५ किलो युरिया ,१५० किलो सिंगल सुपर फॉस्फेट, ५० किलो पोटॅश , ५ किलो मायक्रोसोल, ५ किलो सल्फर मिसळून खोडव्यास टाकावे यामुळे पिकाची वाढ चांगली होईल .दोन महिन्यांच्या खोडवा पिकासाठी एकरी युरिया १ किलो ,१९:१९:१९- १ किलो आणि वसंत ऊर्जा १ लीटर १५० लीटर पाण्यातून फवारणी करावी. स्मार्ट अग्री कार्यक्रमाच्या अधिक माहितेसाठी ९२०५०२१८१४ या नंबर वर संपर्क करा . हा संदेश पुन्हा ऐकण्यासाठी ७०६५००५०५४ यावर संपर्क करा. Marathi MH 23-03-2024 08:00:00 SCHEDULED
5277 ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಮಾರ್ಚ್ 23 ರಿಂದ 29 ನೇ ತಾರೀಖಿನವರೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನದ ಗರಿಷ್ಠ ತಾಪಮಾನವು 36 ರಿಂದ 37 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 22 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನಿಂದ 02 ರಿಂದ 16 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ . ಈ ವಾರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರ ಗಾಳಿಯಲ್ಲಿ ತೇವಾಂಶವು ಶೇಕಡಾ 16 ರಿಂದ 56 ವರೆಗೆ ಇರಲಿದೆ. ಈ ಸಮಯ ಕಬ್ಬು ನಾಟಿ ಮಾಡಲು ಅನುಕೂಲಕರವಾಗಿರುವುದರಿಂದ ಹೊಲಗಳಲ್ಲಿ ಕಬ್ಬು ನಾಟಿ ಮಾಡಲು ಇಚ್ಛಿಸುವ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಅದಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಿ ಗದ್ದೆಯನ್ನು ಸಿದ್ಧಪಡಿಸಿಕೊಳ್ಳಿ. ಗದ್ದೆಯನ್ನು ಸಿದ್ಧಪಡಿಸುವಾಗ, ಪ್ರತಿ ಎಕರೆಗೆ 25 ಕ್ವಿಂಟಾಲ್ ಹಸುವಿನ ಸಗಣಿ ಅಥವಾ ಎರೆಹುಳು ಗೊಬ್ಬರವನ್ನು ಮಿಶ್ರಣ ಮಾಡಿ ಹೊಲವನ್ನು ಸಮತಟ್ಟು ಮಾಡಿ ಸಿದ್ಧಪಡಿಸಿದ ಗದ್ದೆಯಲ್ಲಿ ಒಂದು ಅಥವಾ ಎರಡು ಕಣ್ಣುಗಳಿಂದ ಕಬ್ಬಿನ ಆರೋಗ್ಯಕರ ಬೀಜಗಳನ್ನು ಬೀಜೊಪಚಾರ ಮಾಡಿದ ನಂತರ ಬಿತ್ತಬೇಕು. ಹೊಲಗಳಲ್ಲಿ 6 ಇಂಚು ಆಳದ ತೋಡುಗಳನ್ನು ಮಾಡಿ ನಾಟಿ ಮಾಡಿ . ನಾಟಿ ಮಾಡುವಾಗ ಬೀಜದಿಂದ ಬಿಜಕ್ಕೆ 1 ರಿಂದ 2 ಅಡಿ ಅಂತರವನ್ನು ಹಾಗೂ ಸಾಲಿನಿಂದ ಸಾಲಿಗೆ 4 ರಿಂದ 5 ಅಡಿ ಅಂತರವನ್ನು ಇಟ್ಟುಕೊಳ್ಳಿ. ನಾಟಿಯ ಸಮಯದಲ್ಲಿ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಅನ್ನು 25 ಕೆಜಿ ಯೂರಿಯಾ, 85 ಕೆಜಿ ಪೊಟ್ಯಾಷ್ ಮತ್ತು 25 ಕೆಜಿ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಭೂಮಿಗೆ ಹಾಕಬೇಕು. ಕಬ್ಬು ಕಟಾವು ಮಾಡುತ್ತಿರುವ ಗದ್ದೆಗಳಲ್ಲಿ ರೈತರು ನೆಲದ ಸಮೀಪ ಕಬ್ಬು ಕಡಿಯುವಂತೆ ಸೂಚಿಸಲಾಗಿದೆ ಇದರಿಂದ ನಾವು ಉತ್ತಮ ರತುನ್ ಬೆಳೆ ಪಡೆಯಬಹುದು. ಕಬ್ಬಿನ ಕಟಾವು ನಂತರ ಕಬ್ಬಿನ ತರಗೆಲೆಗಳನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಇದಕ್ಕಾಗಿ ವೇಸ್ಟ ಡಿ-ಕಂಪೊಸರ್ ಅನ್ನು ಕೂಡ ಬಳಕೆ ಮಾಡಬಹುದು. ಕಬ್ಬು ಕಟಾವು ಮಾಡಿದ 15 ದಿನದೊಳಗೆ ಈ ಹೊಲಗಳಲ್ಲಿ ಪ್ರತಿ ಎಕರೆಗೆ 75 ಕೆಜಿ ಯೂರಿಯಾ, 225 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್, 85 ಕೆಜಿ ಪೊಟ್ಯಾಷ್ ಜೊತೆಗೆ 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬೆರೆಸಿ ಹೊಲಗಳಲ್ಲಿ ಹಾಕುವುದರಿಂದ ರತುನ್ ಬೆಳೆಗೆ ಉತ್ತಮ ಪೋಷಕಾಂಶ ದೊರೆಯುತ್ತದೆ ಹಾಗೂ ಗಿಡಗಳು ಬೇಗ ಬೆಳೆಯುತ್ತವೆ. ರತುನ್ ಬೆಳೆಯಲ್ಲಿ, ನರ್ಸರಿಯಿಂದ ಸಿದ್ಧಪಡಿಸಿದ ಕಬ್ಬಿನ ಗಿಡಗಳಿಂದ ಅಂತರವನ್ನು ತುಂಬಬೇಕು. ನೀರು ಹಾಯಿಸುವ ಮೊದಲು ಮಣ್ಣಿನ ತೇವಾಂಶ ಸೂಚಕವನ್ನು ಬಳಸಲು ಮರೆಯದಿರಿ. ರತುನ್ ಬೆಳೆ ಹಾಕಿ ಎರಡು ತಿಂಗಳಿಗಿಂತ ಹೆಚ್ಚು ಆಗಿದ್ದರೆ, 75 ಕೆಜಿ ಯೂರಿಯಾವನ್ನು ಬೇರುಗಳ ಸಮೀಪದಲ್ಲಿ ಹಾಕಬೇಕು. ಈ ಋತುವಿನಲ್ಲಿ ಚಿಗುರು ಕೊರಕ ರೋಗ ಕಾಡುವ ಸಂಭವವಿದ್ದು ಬಾಧಿತ ಕಬ್ಬಿನ ಗಿಡಗಳನ್ನು ಕಿತ್ತು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಮಾಡಿ, ರೋಗದ ಬಾಧೆ ತೀವ್ರವಾದಲ್ಲಿ ಹತೊಟಿಗೆ ತರಲು ಎಕರೆಗೆ 150 ಮಿಲಿ ಕೊರಜೆನ್ ಅನ್ನು 400 ಲೀಟರ್ ನೀರಿಗೆ ಬೆರೆಸಿ ಬೇರುಗಳ ಬಳಿ ಹಾಕಬೇಕು. ಕಬ್ಬಿನ ಪಕ್ವತೆಗೆ ಈ ಋತುವು ಅನುಕೂಲಕರವಾಗಿದೆ, ಆದ್ದರಿಂದ, ಕಬ್ಬಿನ ಗದ್ದೆಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Kannada Karnataka 22-03-2024 10:00:00 SCHEDULED
5278 ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಮಾರ್ಚ್ 23 ರಿಂದ 29ನೇ ತಾರೀಖಿನ ವರೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಅಥಣಿ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗಲಿನ ತಾಪಮಾನವು ಗರಿಷ್ಠ 38 ರಿಂದ 39 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ಕನಿಷ್ಠ ತಾಪಮಾನವು 22 ರಿಂದ 25 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ.ಈ ವಾರದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಿನಿಂದ 02 ರಿಂದ 14 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಈ ವಾರದಲ್ಲಿ ಕೆಲವೊಮ್ಮೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇಲ್ಲ. ಈ ವಾರ ಗಾಳಿಯಲ್ಲಿ ತೇವಾಂಶವು ಶೇಕಡಾ 16 ರಿಂದ 60 ವರೆಗೆ ಇರಲಿದೆ. ಈ ಸಮಯ ಕಬ್ಬು ನಾಟಿ ಮಾಡಲು ಅನುಕೂಲಕರವಾಗಿರುವುದರಿಂದ ಹೊಲಗಳಲ್ಲಿ ಕಬ್ಬು ಮಾಡಲು ಇಚ್ಛಿಸುವ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಅದಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಿ ಗದ್ದೆಯನ್ನು ಸಿದ್ಧಪಡಿಸಿಕೊಳ್ಳಿ. ಗದ್ದೆಯನ್ನು ಸಿದ್ಧಪಡಿಸುವಾಗ, ಪ್ರತಿ ಎಕರೆಗೆ 25 ಕ್ವಿಂಟಾಲ್ ಹಸುವಿನ ಸಗಣಿ ಅಥವಾ ಎರೆಹುಳು ಗೊಬ್ಬರವನ್ನು ಮಿಶ್ರಣ ಮಾಡಿ ಹೊಲವನ್ನು ಸಮತಟ್ಟು ಮಾಡಿ ಸಿದ್ಧಪಡಿಸಿದ ಗದ್ದೆಯಲ್ಲಿ ಒಂದು ಅಥವಾ ಎರಡು ಕಣ್ಣುಗಳಿಂದ ಕಬ್ಬಿನ ಆರೋಗ್ಯಕರ ಬೀಜಗಳನ್ನು ಬೀಜೊಪಚಾರ ಮಾಡಿದ ನಂತರ ಬಿತ್ತಬೇಕು. ಹೊಲಗಳಲ್ಲಿ 6 ಇಂಚು ಆಳದ ತೋಡುಗಳನ್ನು ಮಾಡಿ ನಾಟಿ ಮಾಡಿ . ನಾಟಿ ಮಾಡುವಾಗ ಬೀಜದಿಂದ ಬಿಜಕ್ಕೆ 1 ರಿಂದ 2 ಅಡಿ ಅಂತರವನ್ನು ಹಾಗೂ ಸಾಲಿನಿಂದ ಸಾಲಿಗೆ 4 ರಿಂದ 5 ಅಡಿ ಅಂತರವನ್ನು ಇಟ್ಟುಕೊಳ್ಳಿ. ನಾಟಿಯ ಸಮಯದಲ್ಲಿ, 225 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಅನ್ನು 25 ಕೆಜಿ ಯೂರಿಯಾ, 85 ಕೆಜಿ ಪೊಟ್ಯಾಷ್ ಮತ್ತು 25 ಕೆಜಿ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಭೂಮಿಗೆ ಹಾಕಬೇಕು. ಕಬ್ಬಿನ ಗದ್ದೆಯಲ್ಲಿ ಧೈಂಚದ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯ ಬಹುದು. ಈ ಸಮಯದಲ್ಲಿ ಹೊಸದಾಗಿ ಬಿತ್ತಿದ ಕಬ್ಬಿನ ಗದ್ದೆಗಳಿಗೆ ನೀರು ಹಾಯಿಸಬೇಕು. ಕಬ್ಬು ಮೊಳಕೆಯೊಡೆಯಲು ಆರಂಭಿಸಿದಾಗ 50 ಕೆಜಿ ಯೂರಿಯಾ, 225 ಕೆಜಿ ಎಸ್‌ಎಸ್‌ಪಿ, 50 ಕೆಜಿ ಪೊಟ್ಯಾಷ್, 6-10 ಕೆಜಿ ಜಿಂಕ್, 6-10 ಕೆಜಿ ಕಬ್ಬಿಣಾಂಶವನ್ನು ಪ್ರತಿ ಎಕರೆಗೆ ಗಿಡಗಳ ಸಾಲಿನಲ್ಲಿ ಹಾಕಬೇಕು. ಕಬ್ಬಿನ ಪಕ್ವತೆಗೆ ಈ ಋತುವು ಅನುಕೂಲಕರವಾಗಿದೆ, ಆದ್ದರಿಂದ, ಕಬ್ಬಿನ ಗದ್ದೆಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಿ. ಕಬ್ಬು ಕಟಾವು ಮಾಡುತ್ತಿರುವ ಗದ್ದೆಗಳಲ್ಲಿ ರೈತರು ನೆಲದ ಸಮೀಪ ಕಬ್ಬು ಕಡಿಯುವಂತೆ ಸೂಚಿಸಲಾಗಿದೆ ಇದರಿಂದ ನಾವು ಉತ್ತಮ ರತುನ್ ಬೆಳೆ ಪಡೆಯಬಹುದು. ಕಬ್ಬಿನ ಕಟಾವು ನಂತರ ಕಬ್ಬಿನ ತರಗೆಲೆಗಳನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಇದಕ್ಕಾಗಿ ವೇಸ್ಟ ಡಿ-ಕಂಪೊಸರ್ ಅನ್ನು ಕೂಡ ಬಳಕೆ ಮಾಡಬಹುದು. ಕಬ್ಬು ಕಟಾವು ಮಾಡಿದ ಒಂದು ತಿಂಗಳೊಳಗೆ ಈ ಹೊಲಗಳಲ್ಲಿ ಪ್ರತಿ ಎಕರೆಗೆ 85 ಕೆಜಿ ಯೂರಿಯಾ, 225 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್, 50 ಕೆಜಿ ಪೊಟ್ಯಾಷ್ ಜೊತೆಗೆ 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬೆರೆಸಿ ಹೊಲಗಳಲ್ಲಿ ಹಾಕುವುದರಿಂದ ರತುನ್ ಬೆಳೆಗೆ ಉತ್ತಮ ಪೋಷಕಾಂಶ ದೊರೆಯುತ್ತದೆ ಮತ್ತು ಗಿಡಗಳು ಬೇಗ ಬೆಳೆಯುತ್ತವೆ ಹಾಗೂ ಈ ಬೆಳೆಯಲ್ಲಿ ಅಂತರವನ್ನು ಭರ್ತಿ ಮಾಡಬೇಕು. ರತುನ್ ಬೆಳೆ ಹಾಕಿ ಎರಡು ತಿಂಗಳಿಗಿಂತ ಹೆಚ್ಚು ಆಗಿದ್ದರೆ, 75 ಕೆಜಿ ಯೂರಿಯಾವನ್ನು ಬೇರುಗಳ ಸಮೀಪದಲ್ಲಿ ಹಾಕಬೇಕು. ಈ ಋತುವಿನಲ್ಲಿ ಚಿಗುರು ಕೊರಕ ರೋಗ ಕಾಡುವ ಸಂಭವವಿದ್ದು ಬಾಧಿತ ಕಬ್ಬಿನ ಗಿಡಗಳನ್ನು ಕಿತ್ತು ಹೊಲದ ಹೊರಗೆ ತೆಗೆದುಕೊಂಡು ಹೋಗಿ ನಾಶಮಾಡಿ, ರೋಗದ ಬಾಧೆ ತೀವ್ರವಾದಲ್ಲಿ ಹತೊಟಿಗೆ ತರಲು ಎಕರೆಗೆ 150 ಮಿಲಿ ಕೊರಜೆನ್ ಅನ್ನು 400 ಲೀಟರ್ ನೀರಿಗೆ ಬೆರೆಸಿ ಬೇರುಗಳ ಬಳಿ ಹಾಕಬೇಕು. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ Kannada Karnataka 22-03-2024 10:00:00 SCHEDULED
5279 प्रिय किसान साथियों, 23 मार्च से 29 मार्च वाले सप्ताह के दौरान लखीमपुर जिले के क्षेत्र के दिन तथा रात के तापमान में बढ़ोत्तरी होगी| सप्ताह के दौरान दिन का अधिकतम तापमान 35 से 37 डिग्री सेंटीग्रेड तथा रात का न्यूनतम तापमान 18 से 23 डिग्री सेंटीग्रेड के बीच रहने की सम्भावना हैI इस सप्ताह के दौरान पश्चिमोत्तर दिशा से 2 से 12 किलोमीटर प्रति घंटे की रफ़्तार से हवा चलेगीI इस सप्ताह के दौरान आसमान में बादल छाए रहेंगे किंतु वर्षा की कोई सम्भावना नहीं है | जिसकी वजह से वायुमंडल में आर्द्रता 15 से 42% तक रहेगी| पेंडी की अधिक उपज लेने के लिए गन्ना कटाई के एक सप्ताह के अन्दर प्रति एकड 50 किलो ग्राम यूरिया + 80 किलो ग्राम DAP + 50 kg पोटाश + 10 kg zinc + 10 kg फेरस + सिलिका का उपयोग गन्ने की जड़ के पास लाईनों में करें| अभी गन्ना बोयाई के लिए मौसम अनुकूल हैं| गन्ने की बुवाई के लिए खेत की अंतिम जुताई के साथ 10 टन प्रति एकड़ की दर से गोबर की खाद को खेत में मिला दे| लाल सडन से प्रभावित खेत का गन्ना बीज के रूप में न बोये और गन्ने के दो आँख के टुकडो को 100 ग्राम Hexastop, 100 मिली Amidacholopid दवाई में डुबोकर ही बोये| बुवाई से पहले प्रति एकड़ की दर से 4 किलो ट्राईकोडर्मा को 100 किलो गोबर की सड़ी खाद में मिलाकर आखिरी जुताई के साथ खेत में मिला दे | बुवाई के समय 25kg यूरिया + 75kg DAP + 50kg Potash + 25kg micro nutrient को प्रति एकड़ की दर से डाले| बुवाई के बाद गन्ने की लाइनों को हल्की मिट्टी से अवश्य ढक दे | यह मौसम Early Shoot Borer के लिए अनुकूल है ऐसे में किसान साथी नियमित रूप से अपने गन्ने की जाँच करते रहे तथा प्रभावित गन्ने को जड़ की सतह से काटकर खेत से बाहर कर दे | जो किसान भाई गन्ने की पेड़ी लेना चाहते है उनसे यह अनुरोध है कि गन्ने की कटाई जमीन की सतह से करे तथा सूखी पत्तियों को खेतो में फैलाकर वेस्ट डीकम्पोजर का प्रयोग कर हल्की सिचाई करे | यदि गन्ने की नर्सरी 25 से 30 दिन की हो गई हो तो उसको खेत में लगाने के बाद तुरंत पानी लगाये| मौसम को ध्यान में रखते हुए शरदकालीन में बोये गए गन्ने की नालियों में हल्की सिचाई करे | खरपतवार नियंत्रण के लिए नियमित रूप से निराई गुड़ाई अवश्य करते रहे | शरदकालीन गन्ना जिन किसान भाईयों ने लगाया है जिसकी उम्र 170 दिन हो गई हैं उनसे अनुरोध हैं आप 50kg यूरिया प्रति एकड़ के दर से डालें | गन्ने में फुटाव शुरू होने पर 50 किलो ग्राम यूरिया प्रति एकड की दर से गन्ने की जड़ो के पास डाले और जैविक खाद का प्रयोग करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI Hindi Uttar Pradesh 22-03-2024 08:20:00 SCHEDULED
5280 प्रिय किसान साथियों, 23 मार्च से 29 मार्च वाले सप्ताह के दौरान शाहजहांपुर जिले के क्षेत्र के दिन तथा रात के तापमान में बढ़ोत्तरी होगी| सप्ताह के दौरान दिन का अधिकतम तापमान 35 से 37 डिग्री सेंटीग्रेड तथा रात का न्यूनतम तापमान 18 से 23 डिग्री सेंटीग्रेड के बीच रहने की सम्भावना हैI इस सप्ताह के दौरान पश्चिमोत्तर दिशा से 2 से 12 किलोमीटर प्रति घंटे की रफ़्तार से हवा चलेगीI इस सप्ताह के दौरान आसमान में बादल छाए रहेंगे किंतु वर्षा की कोई सम्भावना नहीं है | जिसकी वजह से वायुमंडल में आर्द्रता 15 से 42% तक रहेगी| पेंडी की अधिक उपज लेने के लिए गन्ना कटाई के एक सप्ताह के अन्दर प्रति एकड 50 किलो ग्राम यूरिया + 80 किलो ग्राम DAP + 50 kg पोटाश + 10 kg zinc + 10 kg फेरस + सिलिका का उपयोग गन्ने की जड़ के पास लाईनों में करें| अभी गन्ना बोयाई के लिए मौसम अनुकूल हैं| गन्ने की बुवाई के लिए खेत की अंतिम जुताई के साथ 10 टन प्रति एकड़ की दर से गोबर की खाद को खेत में मिला दे| लाल सडन से प्रभावित खेत का गन्ना बीज के रूप में न बोये और गन्ने के दो आँख के टुकडो को 100 ग्राम Hexastop, 100 मिली Amidacholopid दवाई में डुबोकर ही बोये| बुवाई से पहले प्रति एकड़ की दर से 4 किलो ट्राईकोडर्मा को 100 किलो गोबर की सड़ी खाद में मिलाकर आखिरी जुताई के साथ खेत में मिला दे | बुवाई के समय 25kg यूरिया + 75kg DAP + 50kg Potash + 25kg micro nutrient को प्रति एकड़ की दर से डाले| बुवाई के बाद गन्ने की लाइनों को हल्की मिट्टी से अवश्य ढक दे | यह मौसम Early Shoot Borer के लिए अनुकूल है ऐसे में किसान साथी नियमित रूप से अपने गन्ने की जाँच करते रहे तथा प्रभावित गन्ने को जड़ की सतह से काटकर खेत से बाहर कर दे | जो किसान भाई गन्ने की पेड़ी लेना चाहते है उनसे यह अनुरोध है कि गन्ने की कटाई जमीन की सतह से करे तथा सूखी पत्तियों को खेतो में फैलाकर वेस्ट डीकम्पोजर का प्रयोग कर हल्की सिचाई करे | यदि गन्ने की नर्सरी 25 से 30 दिन की हो गई हो तो उसको खेत में लगाने के बाद तुरंत पानी लगाये| मौसम को ध्यान में रखते हुए शरदकालीन में बोये गए गन्ने की नालियों में हल्की सिचाई करे | खरपतवार नियंत्रण के लिए नियमित रूप से निराई गुड़ाई अवश्य करते रहे | शरदकालीन गन्ना जिन किसान भाईयों ने लगाया है जिसकी उम्र 170 दिन हो गई हैं उनसे अनुरोध हैं आप 50kg यूरिया प्रति एकड़ के दर से डालें | गन्ने में फुटाव शुरू होने पर 50 किलो ग्राम यूरिया प्रति एकड की दर से गन्ने की जड़ो के पास डाले और जैविक खाद का प्रयोग करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI Hindi Uttar Pradesh 22-03-2024 08:15:00 SCHEDULED