Message Schedule List : 11,634
| S. No. | Message | Language | Created By | Date | Time | Status | Action |
|---|---|---|---|---|---|---|---|
| 761 | वोडाफोन आईडिया फाउंडेशन एवं सोलीडरीडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, जिला Bundi ऑटोमैटिक वेदर स्टेशन के अनुसार इस सप्ताह: 21 मई से 31 मई के दौरान दिन में 31 और रात में 26 डिग्री सेल्सियस तापक्रम रहने का अनुमान है। सोयाबीन में लगातार अधिक बारिश होने पर उचित जल निकास की व्यवस्था अवश्य करें । सोयाबीन में खरपतवार नियंत्रण करने के लिये पहली निंदाई बुआई के 15-20 दिन बाद डोरा चलाकर तथा दूसरी 35-40 दिन बाद हस्त चलित एवं स्व-चलित निंदाई यंत्रों से करनी चाहिये । रसायनों के उपयोग से भी खरपतवारों का नियंत्रण किया जा सकता है । खरपतवारनाशकों का छिड़काव करते समय ध्यान रखना चाहिए कि खरपतवार नाशक की अनुशंसित मात्रा का ही उपयोग करें। रपतवारनाशक छिड़कते समय पलेट फैन नोजल का उपयोग करें। किसी भी दो खरपतवारनाशकों को एक साथ मिलाकर छिड़काव न करें। खरपतवारनाशकों का छिड़काव करते समय मुंह पर मास्क व हाथों में दस्ताने का उपयोग करें। एवं एक हेक्टेयर क्षेत्र में 500 से 600 लीटर पानी के साथ छिड़काव करें। अधिक उत्पादन प्राप्त किया जा सके अधिक जानकारी के लिए कृपया आप हमारे कृषि-विशेषज्ञ फ़ोन:7-6-6-9-0-4-7-7-4-7) से दिन में सुबह 10 बजे से शाम 6 बजे के बीच बात करें । इस संदेश को दुबारा सुनने के लिए शून्य दबाए। | Hindi | Rajasthan User | 21-07-2025 | 10:40:00 | SCHEDULED |
|
| 762 | वोडाफोन आईडिया फाउंडेशन एवं सोलीडरीडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, जिला Tonk ऑटोमैटिक वेदर स्टेशन के अनुसार इस सप्ताह: 21 मई से 31 मई के दौरान दिन में 31 और रात में 27 डिग्री सेल्सियस तापक्रम रहने का अनुमान है। सोयाबीन में लगातार अधिक बारिश होने पर उचित जल निकास की व्यवस्था अवश्य करें । सोयाबीन में खरपतवार नियंत्रण करने के लिये पहली निंदाई बुआई के 15-20 दिन बाद डोरा चलाकर तथा दूसरी 35-40 दिन बाद हस्त चलित एवं स्व-चलित निंदाई यंत्रों से करनी चाहिये । रसायनों के उपयोग से भी खरपतवारों का नियंत्रण किया जा सकता है । खरपतवारनाशकों का छिड़काव करते समय ध्यान रखना चाहिए कि खरपतवार नाशक की अनुशंसित मात्रा का ही उपयोग करें। रपतवारनाशक छिड़कते समय पलेट फैन नोजल का उपयोग करें। किसी भी दो खरपतवारनाशकों को एक साथ मिलाकर छिड़काव न करें। खरपतवारनाशकों का छिड़काव करते समय मुंह पर मास्क व हाथों में दस्ताने का उपयोग करें। एवं एक हेक्टेयर क्षेत्र में 500 से 600 लीटर पानी के साथ छिड़काव करें। अधिक उत्पादन प्राप्त किया जा सके अधिक जानकारी के लिए कृपया आप हमारे कृषि-विशेषज्ञ फ़ोन:7-6-6-9-0-4-7-7-4-7) से दिन में सुबह 10 बजे से शाम 6 बजे के बीच बात करें । इस संदेश को दुबारा सुनने के लिए शून्य दबाए। | Hindi | Rajasthan User | 21-07-2025 | 10:30:00 | SCHEDULED |
|
| 763 | वोडाफोन आईडिया फाउंडेशन एवं सोलीडरीडाड द्वारा क्रियान्वित स्मार्ट एग्री कार्यक्रम में आपका स्वागत है। किसानों के लिए सम-सामयिक सलाह, जिला Jhalawar ऑटोमैटिक वेदर स्टेशन के अनुसार इस सप्ताह: 21 मई से 31 मई के दौरान दिन में 29 और रात में 23 डिग्री सेल्सियस तापक्रम रहने का अनुमान है।सोयाबीन में लगातार अधिक बारिश होने पर उचित जल निकास की व्यवस्था अवश्य करें I सोयाबीन में खरपतवार नियंत्रण करने के लिये पहली निंदाई बुआई के 15-20 दिन बाद डोरा चलाकर तथा दूसरी 35-40 दिन बाद हस्त चलित एवं स्व-चलित निंदाई यंत्रों से करनी चाहिये । रसायनों के उपयोग से भी खरपतवारों का नियंत्रण किया जा सकता है । खरपतवारनाशकों का छिड़काव करते समय ध्यान रखना चाहिए कि खरपतवार नाशक की अनुशंसित मात्रा का ही उपयोग करें। रपतवारनाशक छिड़कते समय पलेट फैन नोजल का उपयोग करें। किसी भी दो खरपतवारनाशकों को एक साथ मिलाकर छिड़काव न करें। खरपतवारनाशकों का छिड़काव करते समय मुंह पर मास्क व हाथों में दस्ताने का उपयोग करें। एवं एक हेक्टेयर क्षेत्र में 500 से 600 लीटर पानी के साथ छिड़काव करें। अधिक उत्पादन प्राप्त किया जा सके अधिक जानकारी के लिए कृपया आप हमारे कृषि-विशेषज्ञ फ़ोन:7-6-6-9-0-4-7-7-4-7) से दिन में सुबह 10 बजे से शाम 6 बजे के बीच बात करें । इस संदेश को दुबारा सुनने के लिए शून्य दबाए। | Hindi | Rajasthan User | 21-07-2025 | 10:25:00 | SCHEDULED |
|
| 764 | ନମସ୍କାର ଗଜପତି ଜିଲ୍ଲାର ମୋହନା ଓ ଗୁମ୍ମା ବ୍ଲକର ସମସ୍ତ ଚାଷୀ ମାନଙ୍କୁ ସଲିଡାରିଡାଡ ତରଫରୁ ଭୋଡାଫୋନ ଆଇଡିଆ ସହଯୋଗ ରେ ଚାଲୁଥିବା ଆଧୁନିକ କୃଷି କାର୍ଯ୍ୟକ୍ରମ କୁ ସ୍ଵାଗତ କରାଯାଉଛି । ଆଗାମୀ ୧୯ ଜୁଲାଇ ରୁ ୨୫ଜୁଲାଇ ମଧ୍ୟରେ ଗଜପତିର ମୋହନାରେ ୧.୧ମି.ମି.-୯.୧ମି.ମି.ବୃଷ୍ଟିପାତର ସମ୍ଭାବନା ରହିଛି ଏବଂ ଗୁମ୍ମାରେ ୦.୨ମି.ମି.-୭.୪ମି.ମି.ବୃଷ୍ଟିପାତର ସମ୍ଭାବନା ରହିଛି ଓ ସର୍ବତ୍ର ସର୍ବାଧିକ ତାପମାତ୍ରା ୨୩°c ରୁ 34°c ମଧ୍ୟରେ ରହିବ। ୧. ତଳି ଘେରରୁ ଘାସ ଗୁଡିକୁ ବାଛି ଭଲ ଭାବରେ ସଫା କରନ୍ତୁ। ୨. ତଳି ସାତ ଦିନର ହୋଇଗଲେ ୫ଲିଟର ଜୀବାମୃତରେ ୧୦୦ଲିଟର ପାଣି ମିଶାଇ ତଳି ଘେରରେ ସିଞ୍ଚନ କରନ୍ତୁ। ୩. ତଳିରେ ଚାରିରୁ ପାଞ୍ଚଟି ପତ୍ର ଆସିଗଲେ, ତାହା ରୋଇବା ପାଇଁ ଉପଯୁକ୍ତ ହୋଇଥାଏ (ତଳିଟି ୧୪ଦିନରେ ରୋଇବା ପାଇଁ ଉପଯୁକ୍ତ ସମୟ )। ୪. ଓରଦା ପକେଇବା ସମୟରେ ଏକ ଏକର ଜମିରେ ୧୦୦କି.ଗ୍ରା. ଘନଜୀବାମୃତରେ ୧୦୦କି.ଗ୍ରା. ଗୋବର ଖତ ମିଶାଇ କ୍ଷେତରେ ପ୍ରୟୋଗ କରନ୍ତୁ। ୫. ଶ୍ରୀ ପଦ୍ଧତିରେ ତଳି ରୋଇବା ପୂର୍ବରୁ ଜମିରୁ ଭଲଭାବେ ପାଣିକୁ ନିଗାଡ଼ି ଦିଅନ୍ତୁ। ୬. ତଳି ଉଠାଇବା ସମୟରେ ତାକୁ ମାଟି ସହ ଉଠାନ୍ତୁ ଯେପରି ସେଥିରୁ ମାଆ ଧାନଟି ଖସିନଯାଏ। ୭. ତଳି ଉଠାଇବାର ୩୦ମିନିଟ ମଧ୍ୟରେ ତଳି ରୋଇବା ଉଚିତ ହୋଇଥାଏ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। | Odia | Orissa | 20-07-2025 | 20:48:00 | SCHEDULED |
|
| 765 | ନମସ୍କାର କେନ୍ଦ୍ରାପଡ଼ା ଜିଲ୍ଲାର ଡେରାବିଶ ବ୍ଲକର ସମସ୍ତ ଚାଷୀ ମାନଙ୍କୁ ସଲିଡାରିଡାଡ ତରଫରୁ ଭୋଡାଫୋନ ଆଇଡିଆ ସହଯୋଗ ରେ ଚାଲୁଥିବା ଆଧୁନିକ କୃଷି କାର୍ଯ୍ୟକ୍ରମ କୁ ସ୍ଵାଗତ କରାଯାଉଛି । ଆଗାମୀ ୧୯ ଜୁଲାଇ ରୁ ୨୫ଜୁଲାଇ ମଧ୍ୟରେ ଡେରାବିଶ ରେ୦.୨ମି.ମି.-୧୧.୬ମି.ମି. ବୃଷ୍ଟିପାତର ସମ୍ଭାବନା ରହିଛି, ସର୍ବାଧିକ ତାପମାତ୍ରା ୨୭°c ରୁ ୩୩°c ମଧ୍ୟରେ ରହିବ। ୧. ତଳି ଘେରରୁ ଘାସ ଗୁଡିକୁ ବାଛି ଭଲ ଭାବରେ ସଫା କରନ୍ତୁ। ୨. ତଳି ସାତ ଦିନର ହୋଇଗଲେ ୫ଲିଟର ଜୀବାମୃତରେ ୧୦୦ଲିଟର ପାଣି ମିଶାଇ ତଳି ଘେରରେ ସିଞ୍ଚନ କରନ୍ତୁ। ୩. ତଳିରେ ଚାରିରୁ ପାଞ୍ଚଟି ପତ୍ର ଆସିଗଲେ, ତାହା ରୋଇବା ପାଇଁ ଉପଯୁକ୍ତ ହୋଇଥାଏ (ତଳିଟି ୧୪ଦିନରେ ରୋଇବା ପାଇଁ ଉପଯୁକ୍ତ ସମୟ )। ୪. ଓରଦା ପକେଇବା ସମୟରେ ଏକ ଏକର ଜମିରେ ୧୦୦କି.ଗ୍ରା. ଘନଜୀବାମୃତରେ ୧୦୦କି.ଗ୍ରା. ଗୋବର ଖତ ମିଶାଇ କ୍ଷେତରେ ପ୍ରୟୋଗ କରନ୍ତୁ। ୫. ଶ୍ରୀ ପଦ୍ଧତିରେ ତଳି ରୋଇବା ପୂର୍ବରୁ ଜମିରୁ ଭଲଭାବେ ପାଣିକୁ ନିଗାଡ଼ି ଦିଅନ୍ତୁ। ୬. ତଳି ଉଠାଇବା ସମୟରେ ତାକୁ ମାଟି ସହ ଉଠାନ୍ତୁ ଯେପରି ସେଥିରୁ ମାଆ ଧାନଟି ଖସିନଯାଏ। ୭. ତଳି ଉଠାଇବାର ୩୦ମିନିଟ ମଧ୍ୟରେ ତଳି ରୋଇବା ଉଚିତ ହୋଇଥାଏ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। | Odia | Orissa | 20-07-2025 | 20:45:00 | SCHEDULED |
|
| 766 | ନମସ୍କାର କଟକ ଜିଲ୍ଲା ର ମାହାଙ୍ଗା, ଟାଙ୍ଗୀ ଓ ନିଶ୍ଚିନ୍ତକୋଇଲି ବ୍ଲକର ସମସ୍ତ ଚାଷୀ ମାନଙ୍କୁ ସଲିଡାରିଡାଡ ତରଫରୁ ଭୋଡାଫୋନ ଆଇଡିଆ ସହଯୋଗ ରେ ଚାଲୁଥିବା ଆଧୁନିକ କୃଷି କାର୍ଯ୍ୟକ୍ରମ କୁ ସ୍ଵାଗତ କରାଯାଉଛି । ଆଗାମୀ ୧୯ ଜୁଲାଇ ରୁ ୨୫ଜୁଲାଇ ମଧ୍ୟରେ ମାହାଙ୍ଗାରେ ୦.୩ମି.ମି.-୯.୩ମି.ମି. ବୃଷ୍ଟିପାତର ସମ୍ଭାବନା ରହିଛି । ଟାଙ୍ଗୀରେ ୦.୮ମି.ମି.-୧୬.୬ମି.ମି.ବୃଷ୍ଟିପାତର ସମ୍ଭାବନା ରହିଛି। ନିଶ୍ଚିନ୍ତକୋଇଲିରେ ୦.୩ମି.ମି.-୧୪.୮ମି.ମି. ବୃଷ୍ଟିପାତର ସମ୍ଭାବନା ରହିଛି ଏବଂ ସର୍ବତ୍ର ସର୍ବାଧିକ ତାପମାତ୍ରା ୨୬°c ରୁ ୩୪°c ମଧ୍ୟରେ ରହିବ। ୧. ତଳି ଘେରରୁ ଘାସ ଗୁଡିକୁ ବାଛି ଭଲ ଭାବରେ ସଫା କରନ୍ତୁ। ୨. ତଳି ସାତ ଦିନର ହୋଇଗଲେ ୫ଲିଟର ଜୀବାମୃତରେ ୧୦୦ଲିଟର ପାଣି ମିଶାଇ ତଳି ଘେରରେ ସିଞ୍ଚନ କରନ୍ତୁ। ୩. ତଳିରେ ଚାରିରୁ ପାଞ୍ଚଟି ପତ୍ର ଆସିଗଲେ, ତାହା ରୋଇବା ପାଇଁ ଉପଯୁକ୍ତ ହୋଇଥାଏ (ତଳିଟି ୧୪ଦିନରେ ରୋଇବା ପାଇଁ ଉପଯୁକ୍ତ ସମୟ )। ୪. ଓରଦା ପକେଇବା ସମୟରେ ଏକ ଏକର ଜମିରେ ୧୦୦କି.ଗ୍ରା. ଘନଜୀବାମୃତରେ ୧୦୦କି.ଗ୍ରା. ଗୋବର ଖତ ମିଶାଇ କ୍ଷେତରେ ପ୍ରୟୋଗ କରନ୍ତୁ। ୫. ଶ୍ରୀ ପଦ୍ଧତିରେ ତଳି ରୋଇବା ପୂର୍ବରୁ ଜମିରୁ ଭଲଭାବେ ପାଣିକୁ ନିଗାଡ଼ି ଦିଅନ୍ତୁ। ୬. ତଳି ଉଠାଇବା ସମୟରେ ତାକୁ ମାଟି ସହ ଉଠାନ୍ତୁ ଯେପରି ସେଥିରୁ ମାଆ ଧାନଟି ଖସିନଯାଏ। ୭. ତଳି ଉଠାଇବାର ୩୦ମିନିଟ ମଧ୍ୟରେ ତଳି ରୋଇବା ଉଚିତ ହୋଇଥାଏ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। | Odia | Orissa | 20-07-2025 | 20:45:00 | SCHEDULED |
|
| 767 | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಜುಲೈ 18 ರಿಂ ದ 27 ನೇ ತಾರೀಖಿನವರೆಗೆ ದಿನದ ಗರಿಷ್ಠ ತಾಪಮಾನವು 27-29 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 22 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ 04 ರಿಂದ 10 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಂಭವ 45-100%. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 66-92% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 2-3 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ವಾಯುಮಂಡಲದ ತೇವಾಂಶವು ವಾರವಿಡೀ ಅಧಿಕವಾಗಿರುತ್ತದೆ, ಇದರಿಂದಾಗಿ ತುಕ್ಕು ರೋಗ ಬರುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಹೊಲದಲ್ಲಿ ನಿಯಮಿತವಾಗಿ ಪರಿಶೀಲಿಸುತ್ತಿರಿ. ಇದನ್ನು ತಪ್ಪಿಸಲು, ಸಾಫ್ ಅನ್ನು 2 ಗ್ರಾಂ / ಲೀ್ ದರದಲ್ಲಿ 15 ದಿನಗಳ ಮಧ್ಯಂತರದಲ್ಲಿ ಎರಡು ಬಾರಿ ಸಿಂಪಡಿಸಿ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ, ಕಬ್ಬು ಬಿತ್ತನೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ, ಕಬ್ಬು ಬಿತ್ತನೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 1) ಮಣ್ಣು ಪರೀಕ್ಷೆಯನ್ನು ಮಾಡಿಸಿ ಮತ್ತು ಪ್ರತಿ ಎಕರೆಗೆ 25 ಒಖಿ ತಿಪ್ಪೆಗೊಬ್ಬರವನ್ನು ಹೊಲದಲ್ಲಿ ಹಾಕಿ. 2) ತುಕ್ಕು ನಿರೋಧಕ ತಳಿಯನ್ನು ಆಯ್ಕೆಮಾಡಿ ಬಳಸಿ 3) ಕಬ್ಬಿನ ಬೀಜವು 9 ತಿಂಗಳಿಗಿAತ ಕಡಿಮೆ ವಯಸ್ಸಾಗಿರುವಂತೆ ಗಮನಹರಸಿ. 4) ಬೀಜ ಸಂಸ್ಕರಣೆಗಾಗಿ, ಬೇವಿಸ್ಟಿನ್ 100 ಗ್ರಾಂಗೆ 150 ಲೀಟರ್ ನೀರಿನಲ್ಲಿ ಸೇರಿಸಿ ಬಳಸಿ 5) ಬಿತ್ತನೆ ಸಮಯದಲ್ಲಿ, 250 ಕೆಜಿ SSP + 25 ಕೆಜಿ ಯೂರಿಯಾ + 80 ಕೆಜಿ ಪೊಟ್ಯಾಷ್ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ. ಸ್ಮಾಟ್ ಅಗ್ರಿ ಕರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು70650-05054ನ್ನು ಸಂಪರ್ಕಿಸಿ. | Kannada | Karnataka | 17-07-2025 | 19:00:00 | SCHEDULED |
|
| 768 | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಜುಲೈ 18 ರಿಂ ದ 27 ನೇ ತಾರೀಖಿನವರೆಗೆ ದಿನದ ಗರಿಷ್ಠ ತಾಪಮಾನವು 27-29 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 22 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ 04 ರಿಂದ 10 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಂಭವ 45-100%. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 66-92% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 2-3 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ವಾಯುಮಂಡಲದ ತೇವಾಂಶವು ವಾರವಿಡೀ ಅಧಿಕವಾಗಿರುತ್ತದೆ, ಇದರಿಂದಾಗಿ ತುಕ್ಕು ರೋಗ ಬರುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಹೊಲದಲ್ಲಿ ನಿಯಮಿತವಾಗಿ ಪರಿಶೀಲಿಸುತ್ತಿರಿ. ಇದನ್ನು ತಪ್ಪಿಸಲು, ಸಾಫ್ ಅನ್ನು 2 ಗ್ರಾಂ / ಲೀ್ ದರದಲ್ಲಿ 15 ದಿನಗಳ ಮಧ್ಯಂತರದಲ್ಲಿ ಎರಡು ಬಾರಿ ಸಿಂಪಡಿಸಿ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ, ಕಬ್ಬು ಬಿತ್ತನೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ, ಕಬ್ಬು ಬಿತ್ತನೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 1) ಮಣ್ಣು ಪರೀಕ್ಷೆಯನ್ನು ಮಾಡಿಸಿ ಮತ್ತು ಪ್ರತಿ ಎಕರೆಗೆ 25 ಒಖಿ ತಿಪ್ಪೆಗೊಬ್ಬರವನ್ನು ಹೊಲದಲ್ಲಿ ಹಾಕಿ. 2) ತುಕ್ಕು ನಿರೋಧಕ ತಳಿಯನ್ನು ಆಯ್ಕೆಮಾಡಿ ಬಳಸಿ 3) ಕಬ್ಬಿನ ಬೀಜವು 9 ತಿಂಗಳಿಗಿAತ ಕಡಿಮೆ ವಯಸ್ಸಾಗಿರುವಂತೆ ಗಮನಹರಸಿ. 4) ಬೀಜ ಸಂಸ್ಕರಣೆಗಾಗಿ, ಬೇವಿಸ್ಟಿನ್ 100 ಗ್ರಾಂಗೆ 150 ಲೀಟರ್ ನೀರಿನಲ್ಲಿ ಸೇರಿಸಿ ಬಳಸಿ 5) ಬಿತ್ತನೆ ಸಮಯದಲ್ಲಿ, 250 ಕೆಜಿ SSP + 25 ಕೆಜಿ ಯೂರಿಯಾ + 80 ಕೆಜಿ ಪೊಟ್ಯಾಷ್ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ. ಸ್ಮಾಟ್ ಅಗ್ರಿ ಕರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು70650-05054ನ್ನು ಸಂಪರ್ಕಿಸಿ. | Kannada | Karnataka | 17-07-2025 | 19:00:00 | SCHEDULED |
|
| 769 | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಜುಲೈ 18 ರಿಂ ದ 27 ನೇ ತಾರೀಖಿನವರೆಗೆ ಗರಿಷ್ಠ ತಾಪಮಾನವು 26-27 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21ರಿಂದ 22 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ 06 ರಿಂದ 20 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ. ವಾರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಂಭವ ಇದೆ.. ವಾತಾವರಣದ ರ್ದ್ರತೆಯು 62-82% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 3-4 ಮಿಮೀ ಇರುತ್ತದೆ. ರೈತ ಮಿತ್ರರೇ, ಕಬ್ಬು ಬಿತ್ತನೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ, ಕಬ್ಬು ಬಿತ್ತನೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 1)ಮಣ್ಣು ಪರೀಕ್ಷೆಯನ್ನು ಮಾಡಿಸಿ ಮತ್ತು ಪ್ರತಿ ಎಕರೆಗೆ 25 ಒಖಿ ತಿಪ್ಪೆಗೊಬ್ಬರವನ್ನು ಹೊಲದಲ್ಲಿ ಹಾಕಿ. 2) ರೋಗರಹಿತ ತಾಕಿನಿಂದ ತಳಿಯನ್ನು ಆಯ್ಕೆ ಮಾಡಿ ಬಳಸಿ 3) ಕಬ್ಬಿನ ಬೀಜಗಳು 7-9 ತಿಂಗಳು ವಯಸ್ಸಾಗಿರಬೇಕು. 4) ಬೀಜ ಸಂಸ್ಕರಣೆಗಾಗಿ, ಬೇವಿಸ್ಟಿನ್ 100 ಗ್ರಾಂಗೆ 150 ಲೀಟರ್ ನೀರಿನಲ್ಲಿ ಸೇರಿಸಿ ಬಳಸಿ 5) ಬಿತ್ತನೆ ಸಮಯದಲ್ಲಿ, 250 ಕೆಜಿ SSP + 25 ಕೆಜಿ ಯೂರಿಯಾ + 80 ಕೆಜಿ ಪೊಟ್ಯಾಷ್ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ. ಕಬ್ಬು ಕಟಾವಿನ ನಂತರ ತರಗನ್ನು ಸುಡದೆ ತಾಕಿನಲ್ಲೆ ಬಿಡಿ. ಇದು ಕಳೆಯನ್ನು ನಿಯಂತ್ರಿಸುವುದಲ್ಲದೆ,ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ನೀರಿನ ಅಗತ್ಯತೆಯನ್ನು ಕಡಿಮೆ ಮಾಡಬಹುದು. ಸ್ಮಾಟ್ ಅಗ್ರಿ ಕರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Kannada | Karnataka | 17-07-2025 | 19:00:00 | SCHEDULED |
|
| 770 | નમસ્કાર સોલીડારીડાડ, વોડાફોન આઈડિયા ફાઉન્ડેશન અને ઇન્ડસ ટાવરના વાણી સંદેશમાં આપનું હાર્દિક સ્વાગત છે. મડાણા, માંડલા અને રાજપુર વિસ્તારમાં ગોઠવેલ હવામાન સ્ટેશનની માહિતીના આધારે આજુબાજુ ના વિસ્તારમાં તારીખ ૧૮ જુલાઈ થી ૨૪ જુલાઈ ૨૦૨૫ સુધીમાં તાપમાન ૨૯ થી ૩૨ સેલ્સિયસ ડીગ્રી રહેવાની સંભાવના છે અને ભેજનું પ્રમાણ ૮૫ થી ૯૬ ટકા સુધી રહેવાની સંભાવના છે. પવનની ગતિ ૬.૫ થી ૧૧.૮ કિલોમીટર પ્રતિ કલાકની રહેવાની સંભાવના છે. વાતાવરણ અંશતઃ વાદળછાયું રહેવાની સંભાવના છે. વરસાદની શક્યતા સામાન્ય રહેલી છે. ચોમાસું મગફળીમાં સફેદ ફૂગ અને કોહવારા ના કારણે છોડ ધીમે ધીમે નબળા પડે છે ત્યારબાદ સુકાઈ જાય છે તો તેના નિયંત્રણ માટે ૨૦૦ લિટર પાણી માં ૧ કિલો ટ્રાઈકોડરમાં અને ૧ કિલો સૂડોમોનાસ લઈ ૨ દિવસ પાણીમાં રાખી (પલાળવા દઈ) ત્યારબાદ ફુવારાની અંદર ૧ એકરમાં આપી દેવું અથવા ૧ પંપમાં ૧૫ લિટર લઈ ૧૨ થી ૧૩ પંપમાં છંટકાવ કરવો. વધુ માહિતી માટે ટોલ ફ્રી નંબર 7065-00-5054 પર કોલ કરવો. | Gujrati | Gujrat | 18-07-2025 | 08:15:00 | SCHEDULED |
|